22 ಪ್ರಾಣಾಹುತಿ

ಈ ರಹಸ್ಯವೇ ‘ಪ್ರಾಣಾಹುತಿ’ ಎಂದು ಕರೆಯಲಾದ ‘ಪ್ರಾಣಸಂವಹನಶಕ್ತಿ’. ಈ ಶಕ್ತಿಯು ಶುದ್ಧಮನಸ್ಸಿನ ಕಾಲುವೆಗಳ ಮೂಲಕ ಕೆಲಸ ಮಾಡುತ್ತದೆ. ಇಚ್ಛಾಶಕ್ತಿ(ಸಂಕಲ್ಪಶಕ್ತಿ)ಯ ಮೂಲಕ ಅದನ್ನು ಪ್ರಯೋಗಿಸಲಾಗುತ್ತದೆ; ಅದರ ಪರಿಣಾಮಕಾರಿತ್ವಚ್ಯುತಿಯಾಗದಂಥದು. ಆಧ್ಯಾತ್ಮಿಕ ಶಿಕ್ಷಕನು ಅಭ್ಯಾಸಿಯ ಮನಸ್ಸನ್ನು ರೂಪಿಸಲು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸಿದರೆ ಅದು ಪ್ರಭಾವಶಾಲಿಯಾಗಿರುತ್ತದೆ ಮತ್ತು ಅತ್ಯುತ್ತಮ ಫಲ ನೀಡುತ್ತದೆ.SMP-84...

23 ಸಾರೂಪ್ಯ

‘ಸಾರೂಪ್ಯ’ವನ್ನು ಕುರಿತು ಹೇಳುವುದಾದರೆ, ಮೊದಲು ಅದೊಂದು ಸೂಕ್ಷ್ಮ ಕಲ್ಪನೆಯಂತಿದ್ದು ಕ್ರಮೇಣ ವಿಚಾರವಾಗಿ ಬೆಳೆಯುವುದು. ಅದರ ಸರಿಯಾದ ಅರ್ಥವನ್ನು ತಿಳಿಸುವುದು ಬಹಳ ಕಷ್ಟ. ಅದೇನೇ ಇದ್ದರೂ ಮೂಲದ ಪ್ರಜ್ಞೆಯನ್ನು ನಮ್ಮ ಅಭಿಜ್ಞೆಯಲ್ಲಿ ಮೂಡಿಸುವುದೇ ಸಾರೂಪ್ಯವೆಂದು ತಿಳಿದುಕೊಳ್ಳಲು ಅಡ್ಡಿಯಿಲ್ಲ. VR I 228-229. ಸಾರುಪ್ಯವು ಮಹಾಪ್ರಳಯದವರೆಗೂ ಅಸ್ತಿತ್ವದಲ್ಲಿರುವುದು. ಆಗ ಅದು...

24 ಜ್ಞಾನ

ಒಂದು ಸ್ಥಿತಿಯ ನಿಜವಾದ ಜ್ಞಾನವೆಂದರೆ ನಾವು ಲಯಹೊಂದಿದ ಸ್ಥಿತಿಯಲ್ಲಿ ಸಮಗ್ರ ಏಕರೂಪತೆ.SMP-29 CH III knowledge and nature ಪುಸ್ತಕೀಯ ಜ್ಞಾನವನ್ನು ಅವಲಂಬಿಸಿದ ಯೋಗ ಸಾಧನಗಳು ಹೆಚ್ಚಾಗಿ ತಪ್ಪು ದಾರಿಯನ್ನು ಹಿಡಿಸುವಂಥವೂ ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಹಾನಿಕಾರಕವಾದವೂ ಆಗಿರುತ್ತದೆ.RD -36 ಜ್ಞಾನ ಶಬ್ದಕ್ಕೆ ಬಹುಶ: ‘ಗಾಢ ಶಾಂತಿ’ಯೆಂದು...

25 ಶುದ್ಧತೆ

ನಮ್ಮ, ಸೃಷ್ಟಿಗೆ ಕಾರಣವಾದ ಶುದ್ಧ ಧಾರೆಗಳಾದರೂ ಪವಿತ್ರತಮ ಮೂಲದಿಂದ ಹುಟ್ಟಿರುವವು. ಆದುದರಿಂದಲೇ ನಮ್ಮಲ್ಲಿ ಪಾವಿತ್ರ್ಯವನ್ನು ಕುರಿತು ವಿಚಾರಗಳು ಸುಳಿಯುತ್ತಿರುವವು. ಆ ಧಾರೆಗಳು ಎಲ್ಲೆಡೆಯಲ್ಲಿಯೂ ಇದ್ದು ಶುದ್ಧ ಸ್ಥಿತಿಯಲ್ಲಿಯೆ ಇರುವವು.TM 53 eight maxim ನಿಸರ್ಗದಿಂದ ಬಂದ ಪ್ರತಿಯೊಂದು ವಸ್ತುವೂ ಪವಿತ್ರವಾಗಿರುವುದು.ಏಕೆಂದರೆ ಅವುಗಳ ಮೂಲವೇ ಶುದ್ಧತೆಯಿಂದ ತುಂಬಿತುಳುಕುತ್ತದೆ. ಮನುಷ್ಯನು...

26 ನಿಯಮಗಳು

ಪ್ರತಿಯೊಂದು ಘಟನೆಯೂ ಯಾವಾಗಲೂ ಭಗವಂತನ ಇಚ್ಛೆಗನುಸಾರವಾಗಿಯೇ ನಡೆಯುವುದು. ಆತನೆ ನಿಜವಾದ ಕರ್ತಾರ. ಅದನ್ನು ನಮ್ಮ ಇಚ್ಛೆಯೊಂದಿಗೆ ಅಥವಾ ಪ್ರಯತ್ನಗಳೊಂದಿಗೆ ಆರೋಪಿಸಿಕೊಂಡಾಗ ಮಾತ್ರ ತೊಂದರೆಯುಂಟಾಗುತ್ತದೆ. ಅದೇ ಕಾರಣದಿಂದಾಗಿಯೇ ನಾವು  ಯಶಸ್ವಿಗಳಾದಾಗ ಹರ್ಷ ಪಡುತ್ತೇವೆ; ಅಪಯಶ ಹೊಂದಿದಾಗ ದುಖಿ:ಸುತ್ತೆವೆ. ನಮ್ಮನ್ನು ಬಂಧನದಲ್ಲಿಡುವುದು ಇದೇ.VR I 99 ಪ್ರಾಮಾಣಿಕತೆಯು ಕೊನೆಗೆ ಒಳ್ಳೆಯ...

27 ಗ್ರಂಥಿಗಳು

ನಾವು ಈ ಚೇತನತೆಯೊಂದಿಗೆ ಸಂಪೂರ್ಣ ಬೆರೆತು ಹೋಗಿ ಅದರ ಪ್ರಭಾವವನ್ನು ನಮ್ಮಲ್ಲಿ ಅರಗಿಸಿಕೊಂಡು ಅದರಲ್ಲಿ ಲಯ ಹೊಂದುವುದೇ ವಾಸ್ತವವಾಗಿ ಜ್ಞಾನದ ಅವಸ್ಥೆ. ಈ ದಶೆಯನ್ನುಂಟು ಮಾಡಿಕೊಂಡು ಇದರಲ್ಲಿ ಲಯವಾದಾಗಲೇ ನಿಜಕ್ಕೂ ಆ ಗ್ರಂಥಿಯ ನಾಲ್ಕೂನಿಟ್ಟಿನ ಜ್ಞಾನವು ಪ್ರಾಪ್ತವಾಗಿ ಅಷ್ಟರ ಮಟ್ಟಿಗೆ ಜ್ಞಾನಿಗಳಾದೆವು.  ಮೊದಲನೆಯ ಗ್ರಂಥಿ ನಾವು ಯಾವಾಗ...

28 ಸಾಕ್ಷಾತ್ಕಾರ

ಜ್ಞಾನವು ಸಾಕ್ಷಾತ್ಕಾರದ  ಪೂರ್ವ ಸ್ಥಿತಿಯಾದುದರಿಂದ ಅದು ಅಗತ್ಯ ಮತ್ತು ಅಪರಿಹಾರ್ಯವೆಂಬ ಅಭಿಮತ ಹೊಂದಿದವರೂ ಕೆಲವರಿದ್ದಾರೆ. ನಾನು ಅವರೊಡನೆ ಸಮ್ಮತಿಸುವುದಿಲ್ಲ ,ಯಾಕೆಂದರೆ  ಜ್ಞಾನವು ಮಸ್ತಿಷ್ಕದ ಸಿದ್ಧಿ, ಆದರೆ ಸಾಕ್ಷಾತ್ಕಾರವು ಆತ್ಮದ ಜಾಗೃತಿ, ಆದುದರಿಂದ ಜ್ಞಾನದ ಕ್ಷೇತ್ರವನ್ನೂ ಮೀರಿದುದು. ಹಾಗಿರುವುದರಿಂದ, ಧಾರ್ಮಿಕ ಸಿದ್ಧಾಂತಗಳ ಸಿಂಧುತ್ವವನ್ನು  ವಿವರಿಸಬಲ್ಲವನು ಮತ್ತು ವಿಧಿ-ನಿಷೇಧಗಳನ್ನು ಆದೇಶಿಸಬಲ್ಲವನು,...

29 ಪಶ್ಚಾತಾಪ

ಪಶ್ಚಾತಾಪವೆಂದರೆ ಮತ್ತೇನೂ ಅಲ್ಲ- ತನ್ನಲ್ಲಿಯ ವಿಚಾರ ತರಂಗಗಳನ್ನು ಆಘಾತದಿಂದ ಸ್ವಛ್ಛಗೊಳಿಸಿ ನಿರ್ವಾತ ಪ್ರದೇಶವನ್ನು ನಿರ್ಮಿಸಿಕೊಳ್ಳುವುದು. ಆಗ ಮೇಲಿನಿಂದ ಇಳಿದು ಬರುವ ಪ್ರವಾಹವು ಆ ಕಡೆಗೆ ತಿರುಗಿ ನಿಸರ್ಗದ ಸಮಾನತೆಯನ್ನು ಕಾಪಾಡುವುದು. ಇದರಿಂದ ಪೂರ್ವ ಸಂಸ್ಕಾರವೆಲ್ಲ ತೊಳೆದುಹೋಗುವುದು, ಇದೇ ಪಶ್ಚಾತಾಪದ ನಿಜ ಸ್ವರೂಪ.TM 58 ಪಶ್ಚಾತಾಪವೆಂದರೆ ಒಂದು ಆಘಾತದ...

30 ತಮ

ಇಂದು ನಾನು ದೊಡ್ಡ ತತ್ತ್ವ ಜ್ಞಾನವನ್ನು ನಿಮ್ಮೆದುರಿಗೆ ಇಡುತ್ತಿರುವೆನು. ಜನರು ಅದನ್ನು ಬಹಳ ಕಡಿಮೆ ತಿಳಿದು ಕೊಂಡಿದ್ದಾರೆ. ಸಾಮಾನ್ಯವಾಗಿ ಜನರು ಸತ್ತನ್ನೇ ಮೂಲವೆಂದು ಭಾವಿಸುವರು. ಭಗವಂತನನ್ನು ತಿಳಿಯಲು ಅದನ್ನೇ ಅಳತೆಗೋಲನ್ನಾಗಿ ಮಾಡಿರುವರು. ಆದರೆ ಅದರ ಹಿಂದಿರು ರಹಸ್ಯ ಅವರಿಗೆ ತಿಳಿಯದು. ಇದರ ತಳದಲ್ಲಿರುವ ಆ ವಿಶಿಷ್ಟ ವಸ್ತು...

31 ಮಾಯೆ

ಸಾಮಾನ್ಯವಾಗಿ ಹೊಳೆಯುವ ಮತ್ತು.  ಕೋರೈಸಿ ತೋರುವ ವಸ್ತುವಿನೆಡೆಗೆ ನಮ್ಮ ಕಣ್ಣು ಸೆಳಯಲ್ಪಡುತ್ತದೆ. ಅದನ್ನೇ ನಾವು ಸಾಮಾನ್ಯವಾಗಿ ‘ಸತ್’ ಎಂದು ಭ್ರಮಿಸುತ್ತೇವೆ. ಈ ಹೊಳೆಯುವ ವಸ್ತು ಮಾಯೆಯಲ್ಲದೇ ಬೇರೇನೂ ಅಲ್ಲ.  ಅದನ್ನು ಬಹಳಷ್ಟು ಎತ್ತಿ ಹೊಗಳುವವರು ಆಧ್ಯಾತ್ಮದವಲಯದಿಂದ ಕೂಡ ಬಹುದೂರವಿದ್ದಾರೆ, ಇನ್ನು’ಸತ್ಯ’ದ ಮಾತು ಹೇಳುವದೇಬೇಡ. ಆದರೆ ಜನರು ಎಂಥ...