ರೆಡ್ ಬುಕ್ ಕನ್ನಡ

1. ಧರ್ಮ

ಮಾನವ ಜನಾಂಗದ ಉದಯವಾದಂದಿನಿಂದ ದೇವರನ್ನು ಪೂಜಿಸುವುದು ಬಾಹ್ಯ ದೃಶ್ಯಗಳ ಹಿಂದಿರುವ ರಹಸ್ಯಗಳನ್ನು ಕಂಡುಹಿಡಿಯುವುದು ಹಾಗೂ ಮೂಲಸತ್ಯವನ್ನು ಅರಿತುಕೊಳ್ಳುವುದು ಅದರ ಅನ್ವೇಷಣೆಯಾಗಿದೆ. ಇಂತಿದು ಧರ್ಮದ ಜನನ. ಪೂಜಕನು ಸ್ವರ್ಗದ ಶಾಶ್ವತಾನಂದವನ್ನಾಗಲಿ ಇಂತಹ ಯಾವುದಾದರೊಂದು ದೃಷ್ಟಿಕೋನವನ್ನಾಗಲಿ ತನ್ನ ಅಂತಿಮ ದ್ಯೇಯವನ್ನಾಗಿ ಇಟ್ಟುಕೊಳ್ಳುವನು. ಈ ಪ್ರಕಾರ ಆಯಾ ಹಿರಿಯ ಧರ್ಮ ಸಂಸ್ಥಾಪಕರ...

2 ವಿಗ್ರಹಾರಾಧನೆ

ಮನುಷ್ಯನು ತನ್ನ ಅಭ್ಯಾಸದ ಗುಲಾಮನಾಗಿದ್ದರೆ ಅವನುವಿಗ್ರಹಾರಾಧಕನಾಗುತ್ತಾನೆ. ನಾವು ಏನನ್ನಾದರೂ ಉಹಿಸಿ ಅದು ಅಸ್ತಿತ್ವದಲ್ಲಿಲ್ಲದಿದ್ದರೆಅದು ಕೂಡ ವಿಗ್ರಹಾರಾಧನೆ. ಒಬ್ಬ ಮನುಷ್ಯನು ತನ್ನ ಕುಟುಂಬ, ಮಕ್ಕಳನ್ನು ಪ್ರೀತಿಸುತ್ತಿದ್ದರೆ, ಅವನು ಕೂಡ ವಿಗ್ರಹಾರಾಧಕ. ಭೌತಿಕ ವಸ್ತುಗಳ ಬಗ್ಗೆ ಯಾವುದೇ ಬಾಂಧವ್ಯವು ವಿಗ್ರಹಾರಾಧನೆ. ಮನಸ್ಸಿನಲ್ಲಿ ವಿಚಾರದ ಯಾವುದೇ ಮುದ್ರಣವಾಗದಿದ್ದರೆ ಆಗ ಅದು ಸಂಪೂರ್ಣವಾಗಿ...

3 ಮಾನವ

ಮನುಷ್ಯನ ಸಂರಚನೆಯಲ್ಲಿರುವ ಪ್ರತಿಯೊಂದು ಮಾನವತ್ವದ ನಿಯಮಕ್ಕೆ ಒಳಪಟ್ಟಿದೆ. ಈ ಎಲ್ಲ ,ಪ್ರತಿಯೊಂದರ ಮೂಲದಲ್ಲಿಯೂ ದೈವತ್ವವು ಇದ್ದೇ ಇದೆ. ಈ ಕಾರಣದಿಂದಲೇ “ದೇವರು ಮನುಷ್ಯನೊಳಗೆ ಇದ್ದಾನೆಂದು ಹೇಳುತ್ತಾರೆ” ಮತ್ತು ಹೆಚ್ಚು ಕಡಿಮೆ ಎಲ್ಲ ಧರ್ಮಬೋಧಕರು ಇದೇ ಅಭಿಪ್ರಾಯವನ್ನು ತಳೆದಿದ್ದಾರೆ. ಮಾನವನು ಎರಡು ಧ್ರುವಗಳುಳ್ಳ ಒಂದು ಜೀವಿ. ಅದರ ಬೇರು...

4 ಜೀವನದ ಗುರಿ

ದರ್ಶನ (ಸಾಕ್ಷಾತ್ಕಾರ)ವೆಂದರೆ ಸಾಮಾನ್ಯವಾಗಿ ಜನರು ನಾಲ್ಕು ಕೈಯುಳ್ಳ, ಶಂಖ, ಚಕ್ರ, ಗದಾಪದ್ಮಧಾರಿಯಾದ ವಿಷ್ಣುವಿನ ಆಕಾರದ ಮಾನಸಿಕ ದರ್ಶನವೆಂದು ಭಾವಿಸುತ್ತಾರೆ. ಆದರೆ ನನ್ನ ಅಭಿಪ್ರಾಯದಲ್ಲಿ ಅಂತಹ ಒಂದು ರೀತಿಯ ದರ್ಶನವು ಆರಾಧಕರ ಸ್ಥೂಲ ಮನಸ್ಥಿತಿಯ ಪರಿಣಾಮವಾಗಿದೆ, ಏಕೆಂದರೆ ತನ್ನದೇ ಆದ ಸೂಕ್ಷ್ಮ ಶರೀರವು ಅವನಿಗೆ ಆ ರೂಪದಲ್ಲಿ ಗೋಚರಿಸುತ್ತದೆ,...

5 ರಾಜಯೋಗ

      ರಾಜಯೋಗವು ಬಹು ಪ್ರಾಚೀನ ಶಾಸ್ತ್ರವಾಗಿದೆ. ಅದನ್ನು ದೊಡ್ಡ ದೊಡ್ಡ ಋಷಿ-ಮುನಿಗಳು ಆತ್ಮಸಾಕ್ಷಾತ್ಕಾರದಲ್ಲಿ ತಮಗೆ ಸಹಾಯವಾಗುವಂತೆ ಅನುಸರಿಸಿದರು. ಅದು ರಾಮಾಯಣ ಕಾಲಕ್ಕಿಂತ ಬಹಳ ಹಿಂದೆ ಭಾರತದಲ್ಲಿ ಪ್ರಚಲಿತವಾಗಿದ್ದಿತು. ಸೂರ್ಯವಂಶದ ದಶರಥ ಮಹಾರಾಜನಿಗಿಂತ ಎಪ್ಪತ್ತೆರಡು ತಲೆಮಾರುಗಳ ಹಿಂದೆ ಇದ್ದ ಮಹರ್ಷಿಯು ಅದನ್ನು ಪ್ರಚುರಪಡಿಸಿದನು, ಯಾವುದರಿಂದ ನಮ್ಮ...

6 ಸಹಜಮಾರ್ಗದ ತತ್ವ

ಈ ರೀತಿ ಅವರ ಪ್ರತಿನಿಧಿಯೆಂಬ ಕಾರಣದಿಂದ ನನಗೆ ಪ್ರಕಟವಾದ ಅವರ ಇಚ್ಛೆಗನುಸಾರವಾಗಿ ಕಾಲದ ಅವಶ್ಯಕತೆಗಳನ್ನು ಪೂರೈಸಲು ‘ಸಹಜಮಾರ್ಗ’ವೆಂಬ ಹೆಸರಿನಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮರ್ಥಗುರುಗಳು ಹೊಸದಾಗಿ ಸ್ಥಾಪಿಸಿದ ಸಹಜಮಾರ್ಗ ಪದ್ಧತಿಯ ಮೂಲಕ ಅವರ ವಿಚಾರಧಾರೆಯನ್ನು ಪ್ರಸಾರಮಾಡುವುದು ಹಾಗೂ ನಿದ್ರಿಸುತ್ತಿರುವ ಮಾನವತೆಯನ್ನು ದೈವಿಪ್ರಜ್ಞೆಯ ಬಗೆಗೆ ಎಚ್ಚರಗೊಳ್ಳುವಂತೆ ಮಾಡಿ ಅವರನ್ನು...

7. ಸಾಧನೆ

ಸತ್ಯ ಸಾಕ್ಷಾತ್ಕಾರಕ್ಕೆ ವಿಧಾನಗಳು ಹಲವಾರು; ಹಾಗೂ ಪ್ರತಿಯೊಂದು ತನ್ನ ಸಾಮರ್ಥವನ್ನು ಕುರಿತು ಪ್ರತಿಪಾದಿಸುತ್ತದೆ. ಆದರೆ ಯಾವುದಾದರೊಂದು ಪದ್ಧತಿಯನ್ನು ಅನುಸರಿಸುವ ಮೊದಲು, ಯಾವುದು ಅತ್ಯಂತ ಉತ್ತಮವಾದುದು ಎಂದು ನಾವು ಕಂಡುಕೊಳ್ಳಲೇಬೇಕಾದುದು ನಮ್ಮ ಕರ್ತವ್ಯ. ಜೀವನದ  ರಹಸ್ಯವನ್ನು ಬಿಡಿಸಲು ನಿಜವಾದ ಪದ್ಧತಿಯು ಲಭಿಸುವುದು , ನಮ್ಮ ವೈಯಕ್ತಿಕ ವಿವೇಚನೆ ಹಾಗೂ...

9 ಧ್ಯಾನ

ಧ್ಯಾನವು ಆಧ್ಯಾತ್ಮದ ಅಡಿಗಲ್ಲು . ನಿಮ್ಮ ನಿಜವಾದ ಗುರಿಯನ್ನು ಎದುರಿಗಿಟ್ಟುಕೊಂಡು ಧ್ಯಾನ ಮಾಡಿದುದಾದರೆ ನೀವು ನಿಶ್ಚಯವಾಗಿ ಧ್ಯೇಯವನ್ನು ತಲುಪುವಿರಿ. ರಾಜಯೋಗದ ಅಂಗವಾದ ಧ್ಯಾನವೊಂದೇ ನಿಮ್ಮನ್ನು ಮುಖ್ಯ ಗುರಿಯ ಕಡೆಗೆ ಒಯ್ಯುತ್ತಿದೆ. ಕೇಂದ್ರವನ್ನು ತಲುಪಲು ಬೇರೆ ಯಾವ ಸಾಧನವೂ ಇಲ್ಲ. ಕೇಂದ್ರದೊಳಗಿನಿಂದ ಉದ್ಭವಿಸಿದ ಒಂದು ಸಂಕಲ್ಪವು ಇಷ್ಟು ದೊಡ್ಡ...

10 ಶುದ್ಧೀಕರಣ

ನಮ್ಮ ಕೃತಿಗಳು ಹಾಗೂ ವಿಚಾರಗಳು ಈ ವಿಪರ್ಯಾಸದಲ್ಲಿ ಬಹುಮಟ್ಟಿಗೆ ಕಾರಣವಾಗಿವೆ.ನಾವು ವಿವಿಧ ವಿಚಾರಗಳ ಮತ್ತು ಕಲ್ಪನೆಗಳ ಸಂಪರ್ಕದಲ್ಲಿದ್ದಾಗ ಅವು ನಮ್ಮ ಇಂದ್ರಿಯಗಳ ಹಾಗೂ ಭಾವನೆಗಳ ಮೇಲೆ ಸಂಸ್ಕಾರಗಳನ್ನುಂಟು  ಮಾಡುವವು.ಆಗ ಎಲ್ಲ ಇಂದ್ರಿಯಗಳೂ ಕೆಟ್ಟುಹೋಗಿ ತಪ್ಪು ದಾರಿಯನ್ನು ಹಿಡಿಯುವವು.ಈ ಅಭ್ಯಾಸವು ಬಹುಕಾಲದವರೆಗೆ ಮುಂದುವರಿದರೆ ನಾವು ಅವನ್ನು ಮತ್ತಷ್ಟೂ ಕೆಡಿಸುವೆವು....

11 ನಿರಂತರ ಸ್ಮರಣೆ

ಒಂದು ವೇಳೆ ಒಬ್ಬನು ತನ್ನ ಲಕ್ಷ್ಯವನ್ನು ಸಾಕ್ಷಾತ್ಕಾರದತ್ತ ಹೊರಳಿಸುವುದಾದರೆ ಅದು ಬಹಳ ಸುಲಭವೆಂದು ನಾನು ಬೇರೊಂದೆಡೆ ಹೇಳಿದ್ದೇನೆ. ಅರ್ಥಾತ್ ಆತ ತನ್ನ ಹೃದಯದಲ್ಲಿ ಅದರ ಆಳವಾದ ಪ್ರಭಾವವನ್ನು ಹೊಂದಿರಬೇಕು. ಪ್ರಭಾವ ಆಳವಾದಷ್ಟು ಯಶಸ್ಸು ಸುಲಭ ಹಾಗೂ ತೀವ್ರವಾಗುತ್ತದೆ. ಇಷ್ಟನ್ನು ಮಾಡಿದವನಿಗೆ ಮುಂದೆ ಬಹಳ ಮಾಡುವುದು ಉಳಿಯುವದಿಲ್ಲ. ಈ...