21 ಆಧ್ಯಾತ್ಮಿಕಯಾತ್ರೆ

(ಡಿಸೆಂಬರ ೮, ೧೯೭೧ ಶಹಜಹಾನಪುರದಲ್ಲಿ ರೆಕಾರ್ಡ್ಮಾಡಿದ್ದು.) “ಮಹಾತ್ಮರು ಜನ್ಮವೆತ್ತಿ ಬರುವುದು ಆಕಸ್ಮಿಕವಾಗಿ ಅಲ್ಲ. ಅವರು ಜನ್ಮ ತಾಳುವುದು, ಜಗತ್ತು ಕಾತರದಿಂದ ನಿರೀಕ್ಷಿಸಿ ಕಾಯುತ್ತಿದ್ದಾಗ” – ಹೀಗೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸಂತರು ಆಗಮಿಸುತ್ತಾರೆ, ಮತ್ತು ತಮ್ಮ ಕಾರ್ಯವನ್ನು ಪೂರೈಸಿ ಹಿಂದಿರುಗುತ್ತಾರೆ, – ಹೀಗಿದೆ ಪ್ರಕೃತಿಯ ವ್ಯವಸ್ಥೆ. ಎಂದಿಗೂ...

22. ಜೀವನವೆಂಬ ಸಮಸ್ಯೆ

(೨ ನೇ ಫೆ. ೧೯೭೨ ರಂದು, ಚನ್ನಪಟ್ಟಣದ ಯೋಗಾಶ್ರಮದ ಉದ್ಘಾಟನೆಯ  ಸಮಾರಂಭದಲ್ಲಿ ನೀಡಿದ ಸಂದೇಶ) ನಮ್ಮೆಲ್ಲರ ಮಧ್ಯದಲ್ಲಿಂದು ಮಾತನಾಡಲು ನನಗೆ ತುಂಬಾ ಸಂತೋಷವೆನಿಸುತ್ತದೆ. ಶ್ರೀ ಚಿಕ್ಕಪುಟ್ಟೇಗೌಡರಿಗೆ ಧನ್ಯವಾದಗಳು. ಶ್ರೀ ರಾಮಚಂದ್ರ ಮಿಷನ್ನಿನ ಧ್ವಜದಡಿಯಲ್ಲಿ ಕಾರ್ಯ ಮಾಡಲು ಈ ಮನೆಯನ್ನವರು ಒದಗಿಸಿಕೊಟ್ಟಿದ್ದಾರೆ. ಅದೀಗ ಉದ್ಘಾಟಿತವಾಯಿತೆಂದು ನಾನು ಘೋಷಿಸುತ್ತೇನೆ. ಸಂಗತಿಗಳು...

23 ಸಮಸ್ಯೆಯ ಕೊನೆ

(ಪಾಶ್ಚಾತ್ಯ ದೇಶಗಳ ಪ್ರವಾಸದಿಂದ ಹಿಂದಿರುಗಿ ಬಂದಾಗ, ಮದ್ರಾಸಿನಲ್ಲಿ ೯ ನೇ ಜುಲೈ ೧೯೭೨ ರಂದು ನೀಡಿದ ಸಂದೇಶ) ದೇವರು ಸರಳನು, ಮತ್ತು ಆತನನ್ನು ಪಡೆಯಲು ಅನುಸರಿಸಬೇಕಾದ ವಿಧಾನವೂ ಸಹ ಸರಳ ಮತ್ತು ನೇರದ್ದಾಗಿದೆ. ತಾಂತ್ರಿಕವಾಗಿ ‘ವಿವೇಕಶಾಲಿ‘ಯೆಂದು ಕರೆಯಲ್ಪಡುವ ಮನುಷ್ಯಜೀವಿಯು ದೇವರನ್ನು ಪಡೆಯಲು ಯತ್ನಿಸಿದ್ದಾನೆ. ಆಲೋಚನೆಯು ಶುದ್ಧಾಂಗ ‘ದೈವಿಕವಾದಾಗ...

24. ದೈವೀ ನೇಮ

(೨೪ ನೇ ಫೆ. ೧೯೭೩ ರಂದು, ಪೂಜ್ಯ ಲಾಲಾಜಿಯವರ ಜನ್ಮಶತಾಬ್ದಿಯ ಸಮಾರಂಭದಲ್ಲಿ, ಮದರಾಸಿನಲ್ಲಿ ನೀಡಿದ ಸಂದೇಶ) ನಮ್ಮ ಪೂಜ್ಯ ಗುರುಗಳಾದ ಸಮರ್ಥ ಸದ್ಗುರು ಶ್ರೀ ರಾಮಚಂದ್ರಜಿ ಮಹಾರಾಜ, ಫತೇಪ್‌ಗಡ (ಉ. ಪ.) ರವರ ಜನ್ಮಶತಾಬ್ದಿ ಮಹೋತ್ಸವವನ್ನು ಆಚರಿಸಲು, ಈ ಮಂಗಳಕರ ಸಂದರ್ಭದಲ್ಲಿ ಇಲ್ಲಿ ನಾವೆಲ್ಲ ನೆರೆದಿದ್ದೇವೆ. ನಾವು...

25 ಆಧ್ಯಾತ್ಮಿಕ ಜ್ಯೋತಿ

 (ಹೈದರಾಬಾದಿನಲ್ಲಿ ಜರುಗಿದ ೭೫ ನೇ ವರ್ಧಂತ್ಯುತ್ಸವದ ಸಂದರ್ಭದಲ್ಲಿ,  ೨೪-೧೦-೧೯೭೪ ರಂದು ನೀಡಿದ ಸಂದೇಶ) ನನ್ನ ೭೫ನೆಯ ಜನ್ಮದಿನೋತ್ಸವದ ರೂಪದಲ್ಲಿ, ನಿಮ್ಮೆಲ್ಲರಲ್ಲಿ ವ್ಯಕ್ತವಾದ ಸಂಭ್ರಮವನ್ನು ನಾನು ಪ್ರಶಂಸಿಸುತ್ತೇನೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು, ನನ್ನನ್ನೇ ನಾನು ಶೋಧಿಸಿಕೊಂಡರೆ ಈ ರೀತಿಯ ಸಂದರ್ಭಕ್ಕೆ ನಾನು ಪಾತ್ರನೇ ?” – ಎಂಬ ಪ್ರಶ್ನೆಯೇಳುತ್ತದೆ. ನನ್ನ...

26 ವಿಶ್ವಪ್ರೇಮ

(ಜನವರಿ ೧೯೭೬ ರಲ್ಲಿ, ಶಹಜಹಾನ್‌ಪುರದ ಆಶ್ರಮದ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ಸಂದೇಶ) ಸಂಗತಿಗಳು ಬರುತ್ತವೆ, ಹೋಗುತ್ತವೆ. ಆದರೆ ನಾವು ಇದ್ದ ಹಾಗೆಯೇ ಉಳಿಯುತ್ತೇವೆ. ನಾವು ನಮ್ಮನ್ನು ಸಾದ್ಯಂತವಾಗಿ ಪರಿಶೋಧಿಸಿಕೊಂಡರೆ, ನಮ್ಮಲ್ಲಿ ಬದಲಾವಣೆ-ರಹಿತ ಸ್ಥಿತಿ ಇರುವುದು ಗೊತ್ತಾಗುತ್ತದೆ. ಆದರೆ ನಾವು ವಿಕಾರಶೀಲ (ಬದಲಾವಣೆ ಹೊಂದುತ್ತಿರುವ) ವಿಷಯಗಳೊಂದಿಗೆ ಸಂಬಂಧ ಹೊಂದಿದ್ದು,...

27 ಪ್ರಕೃತಿಯ ಪಾತ್ರ

(೧೨-೯-೧೯೭೬ ರಂದು, ಬೆಂಗಳೂರು ಯೋಗಾಶ್ರಮದ ಉದ್ಘಾಟನಾ  ಸಂದರ್ಭ) ನಮ್ಮ ಬೆಂಗಳೂರು ಕೇಂದ್ರದಲ್ಲಿ ಒಂದು ಹೊಸ ಆಶ್ರಮದ ಕಟ್ಟಡವು ಉದ್ಘಾಟಿಸಲ್ಪಡುತ್ತಿರುವ ಈ ಸುಸಂದರ್ಭವು ಒದಗಿ ಬಂದಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ನನ್ನ ಕ್ಷೀಣ ಆರೋಗ್ಯದಿಂದಾಗಿ ಹಾಗೂ ಇಲ್ಲಿಯ ಇತರ ಕಾರ್ಯಭಾರದ ನಿಮಿತ್ತ, ನಾನು ನಿಮ್ಮೆಲ್ಲರೊಡನೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗದುದಕ್ಕಾಗಿ,...

28 ‘ಅಜ್ಞಾತ’ವನ್ನು ಅರಿಯಿರಿ

 (೩೦-೪-೧೯೭೭ ರಂದು ಪೂಜ್ಯ ಬಾಬೂಜಿ ಮಹಾರಾಜರ ೭೮ ನೇ ವರ್ಧಂತ್ಯುತ್ಸವದಲ್ಲಿ, ಮದುರೆಯಲ್ಲಿ ನೀಡಿದ ಸಂದೇಶ) ಪ್ರಿಯ ಸೋದರ ಸೋದರಿಯರೆ, ಸಾಮಾನ್ಯವಾಗಿ ನೇರವಾಗಿ ನನ್ನನ್ನೇ ಕುರಿತಾದ ಸಮಾರಂಭಗಳಲ್ಲಿ ಉಪಸ್ಥಿತನಿರುವ ರೂಢಿ ನನಗಿಲ್ಲ. ಆದರೆ ಮದುರೆ ಕೇಂದ್ರ ಮತ್ತು ಸುತ್ತಮುತ್ತಲ ಸಹಬಾಂಧವರ ಪ್ರೇಮ ಮತ್ತು ಒತ್ತಾಯಗಳು ನಾನು ಈ ಸಂದರ್ಭದಲ್ಲಿ...

29 ಪ್ರೇಮ ಹಾಗೂ ಭಕ್ತಿ

(ತಿನ್‌ಸುಕಿಯಾ ಧ್ಯಾನಮಂದಿರದ ಉದ್ಘಾಟನಾ ಸಮಾರಂಭ, ೨೫–೧–೭೭) ನಮ್ಮ ಮಿಷನ್ನಿನ, ತಿನ್‌ಸುಕಿಯಾ ಕೇಂದ್ರದ ಧ್ಯಾನಮಂದಿರದ ಉದ್ಘಾಟನಾ ಸಮಾರಂಭದ ಈ ಶುಭದಿನವು, ಭಾರತದೇಶದ ಮತ್ತು ಹೊರಗಿನ ನಮ್ಮ ಮಿಷನ್ನಿನ ಅಭ್ಯಾಸಿಗಳಿಗೆ, ವಿಶೇಷತಃ ತಿನ್‌ಸುಕಿಯಾ ಕೇಂದ್ರದ ಅಭ್ಯಾಸಿಗಳಿಗೆ ಸೌಭಾಗ್ಯದ ಮುನ್ಸೂಚಿಯಾಗಲೆಂದೇ ನನ್ನ ಪ್ರಾರ್ಥನೆ. ವಿಕಸನದ ಚರಮಾವಸ್ಥೆಗೆ ತಮ್ಮನ್ನು ಕೊಂಡೊಯ್ಯಲು, ಅವರಿಗೆ ಬೋಧಿಸಲಾದ...

30 ಜೀವನವೆಂದರೇನು

(ಪೂಜ್ಯ ಬಾಬೂಜಿ ಮಹಾರಾಜರವರ ೭೯ ನೇ ಹುಟ್ಟುಹಬ್ಬ ಸಮಾರಂಭ- ಸಂದೇಶ – ಬೆಂಗಳೂರು ೩೦-೪-೧೯೭೮) ಪ್ರಿಯ ಸೋದರ ಸೋದರಿಯರೆ, ಸರ್ವಶ್ರೇಷ್ಠರಾದ ನನ್ನ ಗುರುಗಳ ಅನುಗ್ರಹವು ನಾವು ಇಲ್ಲಿ ಮತ್ತೊಮ್ಮೆ ಸಮಾವೇಶಗೊಂಡು, ಅವರ ಅಮರ ಕರುಣಾಪ್ರಭೆಯ ಎಳೆಬಿಸಿಲಿನ ಹಿತಸ್ಪರ್ಶವನ್ನನುಭವಿಸಲು ಅನುವುಮಾಡಿಕೊಟ್ಟಿದೆ. ಅವರ ವರಪ್ರದ ಪ್ರಭೆಯಜ್ವಲಂತ ಜೋತಿಯಾಗಿ, ನಾನು ಇಡೀ...