ಅನಂತದೆಡೆಗೆ

ಜ್ಞಾನ ಪ್ರಕರಣ

ಜ್ಞಾನ ಪ್ರಕರಣ ಸೃಷ್ಟಿ ನಿರ್ಮಾಣದ ಸಮಯ ಬಂದಾಗ ಸಿದ್ಧತೆಗಳಾಗತೊಡಗಿದವು. ಧಾರೆಗಳು ಪ್ರವಹಿಸಿದುವು. ಕಂಪನ ಹುಟ್ಟಿತು; ತೊಡಕುಗಳು ಬೀಳತೊಡಗಿದುವು. ವೇಗವು ಹುಟ್ಟಿಕೊಂಡಿತು. ಮಂಥನ ಕಾರ್ಯವು ಆರಂಭವಾಯಿತು, ಕ್ರಿಯೆ ಪ್ರತಿಕ್ರಿಯೆಗಳಾಗತೊಡಗಿದವು. ಈ ಕ್ರಮವು ಬಹುದಿನಗಳವರೆಗೆ ನಡೆಯಲು, ವಸ್ತುಗಳು ವ್ಯಕ್ತವಾಗಲಾರಂಭಿಸಿದುವು. ಸೃಷ್ಟಿಯು ರಚನೆಯಾಗತೊಡಗಿತು. ಜಡ-ಚೇತನ ಸಮುದಾಯವು ಉತ್ಪನ್ನವಾಗ ತೊಡಗಿತು. ಮೆಲ್ಲ ಮೆಲ್ಲನೆ...

ಗ್ರಂಥಿ ಪ್ರಕರಣ

ಮೊದಲನೆಯ ಗ್ರಂಥಿ ನಾವು ಈ ಚೇತನತೆಯೊಂದಿಗೆ ಸಂಪೂರ್ಣ ಬೆರೆತು ಹೋಗಿ ಅದರ ಪ್ರಭಾವವನ್ನು ನಮ್ಮಲ್ಲಿ ಅರಗಿಸಿಕೊಂಡು ಅದರಲ್ಲಿ ಲಯಹೊಂದುವುದೇ ವಾಸ್ತವವಾಗಿ ಜ್ಞಾನದ ಅವಸ್ಥೆ. ಈ ದಶೆಯನ್ನುಂಟು ಮಾಡಿಕೊಂಡು ಇದರಲ್ಲಿ ಲಯವಾದಾಗಲೇ ನಿಜಕ್ಕೂ ಆ ಗ್ರಂಥಿಯ ನಾಲ್ಕೂನಿಟ್ಟಿನ ಜ್ಞಾನವು ಪ್ರಾಪ್ತವಾಗಿ ಅಷ್ಟರ ಮಟ್ಟಿಗೆ ಜ್ಞಾನಿಗಳಾದೆವು. ನಾವು ಯಾವಾಗ ಅದರಲ್ಲಿ...

ಎರಡನೆಯ ಗ್ರಂಥಿ :

ಈಗ ನಾವು ಎರಡನೆಯ ಗ್ರಂಥಿಯನ್ನು ತಲುಪಿದೆವು. ಇದರ ಸುತ್ತಲೂ ಇರುವ ಸ್ಥಿತಿಯು ಜ್ಞಾನದ ಎರಡನೆಯ ಅವಸ್ಥೆ, ಪ್ರೇಮ ಭಕ್ತಿಗಳು ನಮ್ಮನ್ನು ಒಂದು ವೇಳೆ ಅಲ್ಲಿಯವರೆಗೆ ಮುಟ್ಟಿಸಿದರೆ ಜ್ಯೋತಿರ್ಮಯ ದಿವ್ಯದಶೆಗಳ ರೂಪವೂ ಬದಲಾಗುವುದು. ಆ ವಸ್ತುವು ಹಗುರವಾಗಿ ಶ್ರೇಷ್ಟತರ ದಶೆಯು ಪ್ರಾಪ್ತವಾಗುವುದು. ಸಾರಾಂಶವಿಷ್ಟೆ: ಮೊದಲಿನ ಸ್ಥಿತಿಯು ಭಾರವಾಗಿದ್ದಿತು; ಇದು...

ಮೂರನೆಯ ಗ್ರಂಥಿ

ಈಗ ನಮ್ಮ ಪ್ರೇಮವು ಬಲವತ್ತರವಾದರೆ ಅದರಲ್ಲಿಯೂ ಹೊಕ್ಕೆವು. ಪ್ರತಿಯೊಂದು ಗ್ರಂಥಿಯಲ್ಲಿ ಸ್ವಲ್ಪ ಭಾರದ ಅನುಭವವಾಗುವುದೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳತಕ್ಕದ್ದು, ಇದನ್ನು ನೋಡಿ ಬಹುತೇಕ ಜನರು ಅಭ್ಯಾಸವನ್ನು ಬಿಟ್ಟು ಕೊಡುವರು. ಆದರೆ, ಕಾಯಿಲೆಯ ನಂತರ ಆರೋಗ್ಯ ಲಭಿಸುವದೆಂಬ ಮಾತು ಮನವರಿಕೆಯಾದರೆ ಪ್ರತಿಯೊಂದು ಗ್ರಂಥಿಯನ್ನು ದಾಟುವ ಸಾಹಸವುಂಟಾಗುವುದು. ಈಗ ದಿವ್ಯ ದಶೆಗಳ...

ನಾಲ್ಕನೆಯ ಗ್ರಂಥಿ :

ಸೃಷ್ಟಿ ರಚನೆಯಲ್ಲಿ ಪ್ರತಿಯೊಂದು ವಸ್ತುವಿನ ಅಗತ್ಯವಿರುತ್ತದೆ. ಒಂದೊಂದು ತತ್ತ್ವವೂ ಇದಕ್ಕೆ ಸಾಕ್ಷಿಯಾಗಿದೆ. ಈಗ ನಾವು ಇದರ ಮುಂದಿನ ದಶೆಯನ್ನು ಮುಟ್ಟುವೆವು. ಅಲ್ಲಿ ದಿವ್ಯಪ್ರಕಾಶದ ಸಮೂಹವು ಒಂದು ಜ್ವಾಲೆಯ ರೂಪದಲ್ಲಿ ಕಾಣಿಸುವುದು. ಭಕ್ತನು ಈ ಕಾವನ್ನು ಪ್ರೇಮದ ಕಾವಿನೊಂದಿಗೆ ಸಂಬಂಧಿಸಿಕೊಳ್ಳುವನು. ಇನ್ನೊಂದು ಮಾತು: ಧಾರೆಗಳು ಪ್ರವಹಿಸತೊಡಗಿದಾಗ ಅವುಗಳ ಕೇಂದ್ರವು...

ಐದನೆಯ ಗ್ರಂಥಿ

ಈಗ ನಾವು ಇದಕ್ಕಿಂತ ಮೇಲಿನ ಗ್ರಂಥಿಯಲ್ಲಿ ಪ್ರವೇಶ ಮಾಡಿದೆವು. ಅಗ್ನಿಯ ಅಸ್ತಿತ್ವವು ಇಲ್ಲದಾಯಿತು, ಈಗ ಅದರ ವಿರುದ್ದ ದಶೆಯಲ್ಲಿ ಸಾಗಿದ್ದೇವೆಂದು ಇದರರ್ಥ, ಇದು ಜಲಸ್ಥಾನ, ಕೇವಲ ಇದೇ ಗ್ರಂಥಿಯಲ್ಲಿ ನಾವು ಲಯವನ್ನು ಪಡೆದು ಉಳಿದು ಕೊಂಡುದಾದರೆ ಸಾಕಷ್ಟು ಸುತ್ತಾಡಿದ ನಂತರವೂ ಇದೇ ತತ್ರ್ಯದ ಮೇಲಷ್ಟೇ ನಮಗೆ ಆಧಿಕಾರವುಂಟಾಗುವುದು....

ಆರನೆಯ ಗ್ರಂಥಿ

ಈಗ ನಾವು ಬ್ರಹ್ಮಾಂಡಮಂಡಲದ ಕಡೆಗೆ ಹೆಜ್ಜೆಯನ್ನಿಡುವೆವು. ನಮ್ಮ ಓಟವು ಈಗ ಆರನೆಯ ಗ್ರಂಥಿಯನ್ನು ತಲುಪಿತು. ಇಲ್ಲಿಂದಲೇ ಬ್ರಹ್ಮಾಂಡವು ಆರಂಭವಾಗುವುದು. ಇನ್ನೊಂದು ಮಾತನ್ನು ನಾನು ಬರೆದೇಬಿಡುವೆನು: ಪಿಂಡದೇಶದ ಈ ಅವಸ್ಥೆಯನ್ನು ತಲುಪಿದ ಅಭ್ಯಾಸಿಯು ಬ್ರಹ್ಮಾಂಡಮಂಡಲದಲ್ಲಿ ಕಾಲಿಟ್ಟಿದ್ದರೆ ಆತನು ಈ ಜಗತ್ತಿನಲ್ಲಿ ಪುನಃ ಜನಿಸುವುದಿಲ್ಲ. ಇದರ ಜ್ಞಾನದಿಂದ ಇಷ್ಟೇ ಲಾಭವಿದೆ....

ಏಳನೆಯ ಗ್ರಂಥಿ

ಈಗ ನಾವು ಏಳನೆಯ ಗ್ರಂಥಿಯ ಕಡೆಗೆ ಸಾಗುವೆವು. ಈ ಸ್ಥಾನವು ಬ್ರಹ್ಮಾಂಡದೇಶದೊಳಗಡೆಯೇ ಇದೆ. ಇದನ್ನು ವಿರಾಟ್ ದೇಶವೆಂದು ಹೇಳುವರು. ಇದನ್ನು ಕುರಿತು ಹೇಳುವುದೇನಿದೆ? ಭಗವಂತನು ಈ ಸ್ಥಿತಿಯನ್ನು ಎಲ್ಲರಿಗೂ ಕರುಣಿಸಲಿ. ಮುಂದುವರಿದ ಸುವಾರ್ತೆಯು ದೊರಕುವಂತಾಗಲಿ. ಇಲ್ಲಿ ಪವಿತ್ರತೆಯ ಅನುಭವವು ಬಹಳಷ್ಟಾಗುವುದು. ಆದರೂ ಇನ್ನೂ ಪದಾರ್ಥದ ಪ್ರಭಾವವಿದ್ದೇ ಇದೆ....

ಎಂಟನೆಯ ಗ್ರಂಥಿ

ಭಾಗ್ಯೋದಯವಾಗಿ ಅಭ್ಯಾಸವು ಸಹಾಯ ಮಾಡಿದಾಗ ನಾವು ಎಂಟನೆಯ ಗ್ರಂಥಿಗೆ ಬಂದೆವು. ಈಗ ಇಲ್ಲಿ ದೃಶ್ಯವೇ ಬದಲಾಯಿತು. ಏಳನೆಯ ಗ್ರಂಥಿಯಲ್ಲಿ ಪ್ರಾಪ್ತವಾದ ದಶೆಗಳ ಸೂಕ್ಷ್ಮ ರೂಪವು ಇಲ್ಲಿ ದೊರೆಯುವುದು. ಇಲ್ಲಿ, ಅಭ್ಯಾಸಿಗೆ ‘ಸಂಸಾರವು ಸ್ವಪ್ನದಂತೆ’ ಎಂಬ ಅನುಭವ ಬರುವದು. ಇದು ಪ್ರಕೃತಿಯ ಕ್ರೀಡಾ ಸ್ಥಳ. ಇಲ್ಲಿಗೆ ಬಂದ ಮೇಲೆ...

ಒಂಬತ್ತನೆಯ ಗ್ರಂಥಿ

ಈಗ ನಾವು ಒಂಬತ್ತನೆಯ ಗ್ರಂಥಿಯನ್ನು ಪ್ರವೇಶಿಸುವೆವು. ನಮ್ಮ ಅನುಭವದ ರೂಪವೂ ಬದಲಾಯಿತು. ಎಲ್ಲಿಂದ ಭೂಮಾದ ವಾಸ್ತವಿಕ ಸಂಬಂಧ ಪ್ರಾರಂಭವಾಗುವುದೋ ಆ ದಶೆಗೆ ಬಂದೆವು. ಯಾವುದೋ ಒಂದು ಬೇರೆ ಪ್ರಪಂಚದಲ್ಲಿ ನಮ್ಮ ಹೊಸ ಜನ್ಮವಾಯಿತೆಂಬುದನ್ನು ಅನುಭವಿಸುವ ಲೋಕವನ್ನು ನಾವೀಗ ಪ್ರವೇಶಿಸುವೆವು. ಇದರಲ್ಲಿ ಪ್ರಸಾರ ಹೊಂದಿ ರಸಾಸ್ವಾದನ ಮಾಡುತ್ತ, ಮಾಡುತ್ತ...