21 ಇತ್ತೀಚಿನ ತೀರ್ಥಯಾತ್ರೆ

ಇತ್ತೀಚೆಗೆ ಪೂಜ್ಯ ಭಾಯಿ ಸಾಹೇಬ ಶ್ರೀ ರಾಘವೇಂದ್ರರಾಯರ ಜೊತೆಗೆ 9-6-2005 ರಿಂದ 13-6-2005ರವರೆಗೆ ಪಯಣಿಸುವ ಸದಾವಕಾಶ ನನಗೆ ಲಭಿಸಿತು. ನಾವು ಕೆಲವು ಸ್ಥಳಗಳಾದ ನಾರಾಯಣಪುರ, ಆಲಮಟ್ಟಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಸವದತ್ತಿ, ನವಿಲುತೀರ್ಥ, ಮತ್ತು ಧಾರವಾಡ ಹಾಗೂ ಹೊಸಪೇಟೆ ಕೇಂದ್ರಗಳನ್ನು ಭೇಟಿ ಕೊಟ್ಟೆವು. 13-6-2005 ರಂದು ಮರು...

22 ಪೂಜ್ಯ ಭಾಯೀ ಸಾಹೇಬರ ಉಕ್ತ ಲೇಖನದ ವಿವರಣೆ

ದಿನಾಂಕ 12–3-2006 ರಂದು ಪೂಜ್ಯ ರಾಘವೇಂದ್ರರಾಯರನ್ನು ರಾಯಚೂರಿನಲ್ಲಿ ಕಾಣುವ ಪ್ರಸಂಗ ಒದಗಿತು. ಸಮಯ 11:15 AM, ನಾನು ಒಳಗೆ ಕಾಲಿಡುತ್ತಿದ್ದಂತೆಯೇ, ಅವರು ತಮ್ಮ ಕೈಗಳನ್ನೆತ್ತಿ ಹಸನ್ಮುಖಿಯಾಗಿ ಸ್ವಾಗತಿಸಿದರು. ಅವರ ದೇಹವು ತುಂಬಾ ನಿಶಕ್ತವಾಗಿಯೂ, ಕಣ್ಣುಗಳು ಕಾಂತಿಯುಕ್ತ ಮತ್ತು ಧ್ವನಿಯು ಕಂಪನಯುಕ್ತ ಮತ್ತು ಪ್ರತಿಧ್ವನಿಯಂತೆ ಕೇಳುತ್ತಿತ್ತು. ಅವರ ಧ್ವನಿಯು...

22 ಸಮರ್ಥ ಸದ್ಗುರುವಿನ ಶಿಷ್ಯತ್ವ

(ಪೂಜ್ಯ ಶ್ರೀ ಬಾಬೂಜಿ ಮಹರಾಜರ ಉರ್ದು ಲೇಖನದ ಅನುವಾದ) ಆಧ್ಯಾತ್ಮದ ಸಮರ್ಥ ಸದ್ಗುರುವಿನ ಮಹತ್ವ ಮತ್ತು ಸಂಬಂಧದ ವೈಶಿಷ್ಟ್ಯವೆಂದರೆ ಬ್ರಹ್ಮವಿದ್ಯೆಯ ಮೇಲೆ ಪ್ರಭುತ್ವ ಮತ್ತು ಅದರ ಪರಂಪರೆ ಮುಂದುವರೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು. ಇವು ಸಮರ್ಥ ಸದ್ಗುರುನ್ನು ಅನುಸರಿಸುವಿಕೆಯ ಮತ್ತು ಶಿಷ್ಯತ್ವದ ಮಾನದಂಡಗಳಾಗಿರುತ್ತವೆ. ಗುರುವನ್ನು ವೈಯುಕ್ತಿಕ ಸೇವೆ ಇತ್ಯಾದಿಗಳ...

ಲೇಖಕನ ನುಡಿ

  ಪೀಠಿಕೆ : ಕಳೆದ ವರ್ಷ 2006 ರಲ್ಲಿ ನಾನು ಕೆ.ಜಿ.ಎಫ.ಗೆ ಹೋದಾಗ ಅಲ್ಲಿ ಒಂದು ಘಟನೆ ಜರುಗಿತು. ನನ್ನ ಸಹೋದರಿಯು ಪ್ರಸ್ತಾಪಿಸಿದ್ದೇನೆಂದರೆ “ನಾನು ಸುಮಾರು 32-33 ವರ್ಷಗಳಿಂದ ಸಾಧನೆ ಮಾಡಿದಾಗ್ಯೂ ಸಹಜ ಮಾರ್ಗದ ಬಗ್ಗೆ ಏನೂ ತಿಳಿದಿಲ್ಲ ಮತ್ತು ಅನುಭವಿಸಿಯೂ ಇಲ್ಲ. ಸಾಧನೆಯು ಯಾಂತ್ರಿಕವಾಗಿ ನಡೆದಿದೆ....

ಶೀರ್ಷಿಕೆ

ಈ ತಾತ್ವಿಕ ಪ್ರಬಂಧಗಳ ಸಂಕಲನ ಆಧ್ಯಾತ್ಮಿಕ ಸಾಧನೆಯ ಆಚರಣೀಯ ಅಂಶಗಳನ್ನು ಪರಿಚಯಿಸುತ್ತದೆ. ಇಲ್ಲಿರುವ ಲೇಖನಗಳು ಸಾಧನೆಯನ್ನು ಕೈಗೊಂಡಿರುವ ಜಿಜ್ಞಾಸುಗಳಿಗೆ ಮತ್ತು ಆಧ್ಯಾತ್ಮದಲ್ಲಿ ಪ್ರಾಮಾಣಿಕ ಆಸಕ್ತರಿಗೆ ಉಪಯೋಗಕರವಾಗಿದೆ ಮತ್ತು ಕಾಲಕ್ಷೇಪಕ್ಕಾಗಿ ಓದುವ ಸಾಹಿತ್ಯವಾಗಿರುವದಿಲ್ಲ. ಇಲ್ಲಿ ವಿಷಯವನ್ನು ಕಾರ್ಯಾಚರಣೆಯ ದೃಷ್ಟಿಯಿಂದ ವಿವರಿಸಲಾಗಿದೆ. ಅಭ್ಯಾಸಿಗಳ ಚಿಂತನಾ ಶಕ್ತಿಯನ್ನು, ಆತ್ಮಶೋಧನೆಯನ್ನು ಪ್ರಚೋದಿಸುವದೆಂದು ಆಶಿಸಲಾಗಿದ್ದು,...