ಕೇಂದ್ರ ಮಂಡಲ

ಮನೋಮಂಡಲವನ್ನು ದಾಟಿದ ಮೇಲೆ ಕೇಂದ್ರಮಂಡಲ ಬರುವುದು. ಈ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠವಾದ ಪ್ರಜ್ಞಾನ ವಿರುವುದು. ‘ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ ದಲ್ಲಿ ತಿಳಿಸಲಾದಂತೆ ಇಲ್ಲಿ ಮತ್ತೆ ‘ವಿಲೋಮ’ ದ ಸಿದ್ಧಾಂತವು ಅನ್ವಯಿಸುವುದು. ಆಕ್ರತಿ ೫ ಹೃದಯದ ಬಲಭಾಗದಲ್ಲಿರುವುದೆಲ್ಲ ಈ ಪ್ರದೇಶದಲ್ಲಿಯೂ ಇದೆ. ‘ಡ ೩’ ಎಂಬ...

ಉಪಸಂಹಾರ

ನನ್ನ ಅನುಭವವು ಶಕ್ಯಗೊಳಿಸಿದ ಮಟ್ಟಿಗೆ ಸಾಕಷ್ಟು ವಿಷಯಗಳನ್ನು ಚರ್ಚಿಸಿದ್ದೇನೆ. ಸಾಧಕರ ಯಶಸ್ಸಿನ ರಹಸ್ಯವನ್ನು ಕುರಿತು ಈಗ ಕೆಲವು ಮಾತುಗಳನ್ನು ಸೇರಿಸಬಹುದು. ಧ್ಯಾನವು ಆಧ್ಯಾತ್ಮದ ಅಡಿಗಲ್ಲು, ನಿಮ್ಮ ನಿಜವಾದ ಗುರಿಯನ್ನು ಎದುರಿಗಿಟ್ಟುಕೊಂಡು ಧ್ಯಾನ ಮಾಡಿದುದಾದರೆ ನೀವು ನಿಶ್ಚಯವಾಗಿ ಧ್ಯೇಯವನ್ನು ತಲುಪುವಿರಿ. ನಿಜವಾದ ಗುರಿಯ ಕಡೆಗೆ ಅನೇಕ ದಾರಿಗಳಿದ್ದು ಶಾಸ್ತ್ರಗಳಲ್ಲಿ...