ಸಹಜಮಾರ್ಗ ದರ್ಶನ

ಅಧ್ಯಾಯ-೧

ಪ್ರವೇಶಿಕೆ ದರ್ಶನದ ಪರಿಕಲ್ಪನೆ ‘ದರ್ಶನ’ ಅಥವಾ ತತ್ವಸಾಕ್ಷಾತ್ಕಾರವು ತರ್ಕವನ್ನಾಶ್ರಯಿಸಿದ ವಿಷಯವಲ್ಲ. ಅದು ಆಶ್ರಯಿಸಿರುವುದು ಅಂತರ್ದೃಷ್ಟಿ (ಅಂತರ್ಬೋಧೆ)ಯನ್ನು. ಬಹುತೇಕ ತತ್ವಜ್ಞಾನಿಗಳು ನಂಬುವಂತೆ ಅದು ಸಂಶಯದಿಂದ ಪ್ರಾರಂಭವಾಗುವುದಿಲ್ಲ ಬದಲಿಗೆ, ಅದು ಪ್ರಾರಂಭವಾಗುವುದು ‘ಆಶ್ಚರ್ಯ’ದಿಂದ. ಸಾಮಾನ್ಯವಾಗಿ ತತ್ವಜ್ಞಾನಿಗಳು ಪ್ರತ್ಯಕ್ಷ ಅನುಷ್ಠಾನದ ಜೀವನವನ್ನು ಅಂಗೀಕರಿಸಿ ಅನುಸರಿಸು ವದಕ್ಕೆ ಮುಂಚೆಯೇ ವಿಷಯಗಳ ವಿಶದೀಕರಣದ ಪಯತ್ನ...

ಅಧ್ಯಾಯ-೨

ಸತ್ಯ:ಅದರ ಸ್ಥಾಯೀ ಮತ್ತು ಕ್ರಿಯಾತ್ಮಕ ಮುಖಗಳು ಪರಮಸತ್ಯ ಪರಮ ಸತ್ಯ ಅಥವಾ ಪರಮಾತ್ಮನ ಅಸ್ತಿತ್ವದ ಪ್ರಶ್ನೆಯನ್ನು ಕುರಿತು ಬಹಳಷ್ಟು ವಿವಾದಗಳಿವೆ. ನಿಜವಾದ ಸಮಸ್ಯೆಯಿರುವುದು,ನನ್ನ ಅಭಿಪ್ರಾಯದಲ್ಲಿ ‘ಚಿರಂತನ ಕೇವಲತತ್ವ’ದ  ಅಥವಾ  ಪರಬ್ರಹ್ಮದ ಅಸ್ತಿತ್ವವನ್ನು ಸಿದ್ಧ ಮಾಡುವುದಾಗಲಿ ಅಥವಾ ಅಲ್ಲಗಳೆಯುವದಾಗಲಿ  ಅಲ್ಲ. ಸಮಸ್ಯೆಯಿರುವುದು  ಅದನ್ನು ಪರ್ಯಾಪ್ತವೂ   ತೃಪ್ತಿಕರವೂ  ಆದ   ರೀತಿಯಲ್ಲಿ...

ಅಧ್ಯಾಯ – ೩

ಜ್ಞಾನ ಮತ್ತು ಅದರ ಸ್ವರೂಪ ಜ್ಞಾನ, ಅಜ್ಞಾನ, ಸಂಪೂರ್ಣ ಅಜ್ಞಾನ ಸಾಮಾನ್ಯ ಅರ್ಥದಲ್ಲಿ ‘ಜ್ಞಾನ’ ಎಂದರೆ ತಿಳುವಳಿಕೆ. ಅದು ದೈಹಿಕ, ಮಾನಸಿಕ (ಬೌದ್ಧಿಕ), ಭೌತಿಕ ಅಥವಾ ಆಧ್ಯಾತ್ಮಿಕ ಎಂದು ವಿವಿಧ ರೀತಿಯದಿರಬಹುದು. ‘ಆಧ್ಯಾತ್ಮಿಕ’ವೆಂಬಲ್ಲಿ ಅದು ಅದೆಷ್ಟು ಅಸ್ಪಷ್ಟ ರೀತಿಯಲ್ಲಿ ಬಳಕೆಯಾಗುತ್ತಿದೆಯೆಂದರೆ ಅದರಿಂದ ಸೂಚಿತವಾಗುವ ನಿಜವಾದ ಅರ್ಥವನ್ನು ಅರಿಯುವುದು...

ಅಧ್ಯಾಯ-೪

ಮಾನವ ಬ್ರಹ್ಮಾಂಡದಲ್ಲಿ ಅವನ ಸ್ಥಾನ ಮತ್ತು ಗತಿ ವಿಶ್ವವು ಹೇಗೆ ಅಸ್ತಿತ್ವದಲ್ಲಿ ಬಂದಿತೆಂದು ಯೋಚಿಸುತ್ತ ಹೋಗುವದರ ಬದಲಿಗೆ, ಅದನ್ನು ಅಸ್ತಿತ್ವದಲ್ಲಿ ತಂದ ‘ಪರತತ್ವ’ವನ್ನು(ಅಥವಾ ಸತ್ತೆಯನ್ನು) ನಾವು ಸ್ತುತಿಸಬೇಕೆಂದು ನಾನು ಸಲಹೆ ಮಾಡಬಹುದು. ಸ್ಥೂಲತೆ ಮತ್ತು  ಜಡತೆಗಳ   ಪದರುಗಳ ಆವರಣಗಳನ್ನು ಒಂದಾದ ಮೇಲೊಂದರಂತೆ ಹೊಂದಿದ ನಮ್ಮದೇ ಪ್ರತ್ಯೇಕ ಭೌತಿಕ...

ಅಧ್ಯಾಯ-೫

ಸಾಕ್ಷಾತ್ಕಾರಕ್ಕೆ ಮಾರ್ಗ(ಅಭ್ಯಾಸಿಯ ಪಾತ್ರ) ವೈರಾಗ್ಯ(ವಿರಕ್ತಿ) ನಾವು ವೈರಾಗ್ಯವನ್ನು ರೂಢಿಸಿಕೊಂಡ ಹೊರತು ಮಾಯೆಯಿಂದ ಎಂದಿಗೂ ಬಿಡುಗಡೆ ಹೊಂದಲು ಸಾಧ್ಯವಿಲ್ಲವೆಂಬುದು ನಿಜ. ಆದರೆ ಮನೆ, ಕುಟುಂಬ ಮತ್ತು ಪ್ರಾಪಂಚಿಕ ಬಾಧ್ಯತೆಗಳನ್ನು ಕಡಿದುಕೊಂಡು ಧಾರ್ಮಿಕ ಸನ್ಯಾಸಿಯಾಗಬೇಕೆಂದು ಅದರ ಅರ್ಥವಲ್ಲ ಮನೆಯಿಂದ, ಮತ್ತು ಸಂಸಾರದಿಂದ ದೂರವಾಗಿ, ಎಲ್ಲ ಪ್ರಾಪಂಚಿಕ ಸಂಬಂಧಗಳನ್ನು ತ್ಯಜಿಸಿ ಒಂದು...

ಅಧ್ಯಾಯ-೬

ಸಾಕ್ಷಾತ್ಕಾರಕ್ಕೆ  ಮಾರ್ಗ(ಮಾರ್ಗದರ್ಶಿಯ  ಪಾತ್ರ) ಗುರು ಮತ್ತು ಅವನ ಕಾರ್ಯ ಸಾಕ್ಷಾತ್ಕಾರವನ್ನು ಕೇವಲ ಅಭ್ಯಾಸದಿಂದ ಪಡೆಯಲಾಗುವುದಿಲ್ಲ. ಯಾಕೆಂದರೆ ಉನ್ನತ ಹಂತಗಳಲ್ಲಿ ಸ್ಥಿತಿಗಳು ಎಂಥವಿರುತ್ತವೆಯೆಂದರೆ, ಸ್ವಪ್ರಯತ್ನದಿಂದ  ಮನುಷ್ಯನು ಕೊಂಚ ಮೇಲೇರಿದರೂ, ಮೇಲಿನಿಂದ ಇರುವ ಬಲವಾದ ಒತ್ತಡದಿಂದಾಗಿ ಅವನು ಬೇಗ ಕೆಳಕ್ಕೆ ಜಾರುತ್ತಾನೆ. ಆದುದರಿಂದ, ಉನ್ನತ ವಲಯಗಳಿಗೆ ನಾವು ಪ್ರವೇಶ ಪಡೆಯುವ...

ಅಧ್ಯಾಯ-೭

ಸಾಕ್ಷಾತ್ಕಾರದ ಮಾರ್ಗದಲ್ಲಿಯ ಹಂತಗಳು ಜೀವನದ  ಚರಮ ಧ್ಯೇಯ ಅಥವಾ ಗಂತವ್ಯದ ಅಂತಿಮ ಬಿಂದು. ಸಂಪೂರ್ಣ ಲಯಾವಸ್ಥೆ, ಆತ್ಮನಿರಸನ ಅಥವಾ ಶೂನ್ಯತೆ. ಅದನ್ನೇ ನಾನು  ಈ ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ಕೇಂದ್ರದ  ಸುತ್ತಲೂ ಇರುವ ಏಕೇಂದ್ರೀಯ ವೃತ್ತಗಳು  ನಮ್ಮ ಪ್ರಗತಿ ಮಾರ್ಗದಲ್ಲಿ ಹಾದು ಹೋಗಬೇಕಾದ ವಿವಿಧ ಆಧ್ಯಾತ್ಮಿಕ ವಲಯಗಳನ್ನು...