67. ಸತ್ಸಂಗ

ಸತ್ಸಂಗದ ಉದ್ದೇಶವು, ಅದರಲ್ಲಿ ಭಾಗವಹಿಸುವವರನ್ನು ಅತ್ಯುನ್ನತ ಗುರಿಯತ್ತ ಅಭಿಮುಖಗೊಳಿಸುವುದೇ ಆಗಿದೆ. ಯಾವುದೇ ತಥಾಕಥಿತ ಸತ್ಸಂಗದಲ್ಲಿ ಅಂತಹ ಅಭಿಮುಖಗೊಳಿಸುವಿಕೆಯು ನಡೆಯದಿದ್ದರೆ, ಅಂತಹ ಸತ್ಸಂಗದಲ್ಲಿ ಭಾಗವಹಿಸುವುದು ವ್ಯರ್ಥ. ಸತ್ಸಂಗ ನಡೆಸುವ ವ್ಯಕ್ತಿಯ ಹೆಗಲಮೇಲೆ ಒಂದು ಮಹತ್ತರ ಹೊಣೆಗಾರಿಕೆಯಿರುತ್ತದೆ. ಒಬ್ಬ ಉನ್ನತ ಯೋಗ್ಯತೆಯುಳ್ಳ ವ್ಯಕ್ತಿಯು ತನ್ನ ಸಂಕಲ್ಪಶಕ್ತಿಯನ್ನುಪಯೋಗಿಸಿ ಯಾವುದೇ ಸ್ಥಳವನ್ನು ಆಧ್ಯಾತ್ಮಿಕ...

68. ಶ್ರದ್ಧೆಯ ಪಾತ್ರ

ಶುದ್ಧ ಚೈತನ್ಯವು ಸರ್ವವ್ಯಾಪಿಯಾಗಿದೆ. ಅದು ಯಾವುದೇ ತರಹದ ಇಚ್ಛೆ ಅಥವಾ ಆಶೆಗಳಿಂದ ಹುದುಗಿಹೋಗಬೇಕಾಗಿಲ್ಲ, ಏಕೆಂದರೆ ಅದು ಎಲ್ಲವನ್ನೂ ವ್ಯಾಪಿಸಿದೆ. ಅದು ಅವ್ಯಕ್ತ, ಅದು ದೇಹದ ಎಲ್ಲ ಸೀಮಿತತೆಯಿಂದ, ಅಷ್ಟೇಕೆ, ವ್ಯಕ್ತಿತ್ವದ (ವ್ಯಷ್ಟಿತ್ವದ) ಪರಿಮಿತಿಗೆ ಮೀರಿದ್ದಿದೆ. ‘ಪೂರ್ಣ’ವಾಗಿರುವ ಅದರ ಒಂದು ಅಂಶಮಾತ್ರವಾಗಿ, ಯಾವ ಸುವ್ಯವಸ್ಥಿತ ವಸ್ತುದ್ರವ್ಯ(ಭೌತ ವಿಶ್ವ)ವಿದೆಯೋ ಅದನ್ನು...

69. ಗುರುಗಳು : ಜೋಡಿಸುವ ಸೂತ್ರ

ಪೂಜ್ಯ ಬಾಬೂಜಿ ಮಹಾರಾಜರ ಸ್ಮರಣೆಯಲ್ಲಿ ಇಂತಹ ಸಮಾರಂಭಗಳಲ್ಲಿ ನಾವು ಪ್ರಾಸಂಗಿಕವಾಗಿ ಒಟ್ಟು ಸೇರುತ್ತೇವೆ. ಸತ್ಸಂಗದ ಮೂಲಕ ಪೂಜ್ಯ ಬಾಬೂಜಿ ಮಹಾರಾಜರು ಯಾವ ದೈವೀ ಪರಿಸರದಲ್ಲಿ ನಾವು ಯಾವಾಗಲೂ ಇರಬೇಕೆಂದು ಬಯಸುತ್ತಾರೋ ಅಂತಹ ದೈವೀ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಅವರ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಅನುಸರಿಸಲು ನಾವು ನಮ್ಮ...

70 ವರ್ಣಮಯತೆ (ರಂಗೀನೀ)

ಲಾಲೀ ಮೇರೆ ಲಾಲ ಕೀ, ಜಿತ ದೇಖೋಂ ತಿತ ಲಾಲ್/ ಲಾಲೀ ದೇಖನ ಮೈಚಲೀ, ಮೈಂ ಭೀ ಹೋಗಯಿ ಲಾಲ್ // – ಕಬೀರದಾಸ್ ನನ್ನ ಆ ಪ್ರಿಯತಮನ ಪ್ರೇಮ ಪ್ರಭಾವಳಿಯು ! ಎತ್ತ ನೋಡಿದರತ್ತ ಅರುಣವರ್ಣ | ಪ್ರಿಯತಮನ ದರ್ಶನವ ಬಯಸಿ ನಡೆದೆನು ನಾನು, ನಾನೆ...

71. ಏಕತತ್ತ್ವ ಚಿಂತನ

ಹಲೋ, ಬಾಂಧವರೆ, ಸಹಜಮಾರ್ಗ ಪದ್ಧತಿಯಲ್ಲಿ ಭಾಷಣಕ್ಕಿಂತ ಮೌನವೇ ಹೆಚ್ಚು ಪರಿಣಾಮಕಾರಿ, ಭಾಷಣ, ಸಂಕೀರ್ತನ, ಪ್ರವಚನ ಇವೆಲ್ಲಾ ಕಥಾಕಾಲಕ್ಷೇಪ. ಹನ್ನೆರಡುವರೆಗೆ ಊಟ ಅಂತ ಹೇಳಿದ್ದಾರೆ. ಅಲ್ಲಿತನಕ ಹೊತ್ತು ಕಳೀಬೇಕು. ಧ್ಯಾನದಾಗ ಕೂಡಲಿಕ್ಕೆ ಆಗೋದಿಲ್ಲ. ಸೈಲೆಂಟಾಗಿ ಕೂಡಂದರೆ ಆಗೋದಿಲ್ಲ. ಸಾಕಪ್ಪೋ ಸಾಕು ಅಂತ. ಅಭ್ಯಾಸಿಲ್ಲ, ಅದಕ ಏನಾದರೂ ಒದರಿಕೋತ ಇರಂತ....

72. ಯಾದೃಚ್ಛಿಕ ಚಿಂತನ ಲಹರಿಗಳು

ನನ್ನ ಪ್ರಿಯನೆ, ಈಗಾಗಲೇ ತುಂಬಾ ವಿಳಂಬವಾಗಿದೆ. ಭೂತ ವಸ್ತುಗಳು ತಮ್ಮ ಪುನರ್ಮಿಲನಕ್ಕೋಸ್ಕರ ಅಳುತ್ತ ಕರೆಯುವ ಮೊದಲೇ, ‘ಇದೆ’ ಎಂಬುದು ‘ಇತ್ತು’ ಎಂದಾಗುವ ಮೊದಲೇ ನಾನು ನಿನ್ನನ್ನು ಶಾಶ್ವತವಾಗಿ ಪಡೆಯಲಿ. ರಾಶಿಗಟ್ಟಿ ನಿಂತ ನನ್ನ ವಿಚಾರ(ಚಿತ್ರ)ವನ್ನು ಚೂರು ಚೂರು ಮಾಡಬಹುದಾದ, ಇನ್ನು ಕೇಳಿರದ ಗುಡುಗಿನ ಗರ್ಜನೆಯ ಕಣ್ಣು ಕುಕ್ಕಿ...

73. ಗುರುಮಹಾರಾಜರು ನಮಗೆ ನೀಡಿದ ವರ

ಮಾನವ ಜೀವನದ ನಿಜವಾದ ಗುರಿಯ ಬಗ್ಗೆ ಮತ್ತು ಯಾವ ಸೂಕ್ಷ್ಮ ಶಕ್ತಿಯೊಂದಿಗೆ ಎಲ್ಲ ಬಾಂಧವರೂ ಸಂಬಂಧಿತರಾಗಿದ್ದಾರೋ ಅದರ ಬಗ್ಗೆ ನಮ್ಮ ಗುರು ಮಹಾರಾಜರು ನಮಗೆ ಸುಳುಹುಗಳನ್ನು ಕೊಟ್ಟಿದ್ದಾರೆ. ನಾವು ಗುರುಗಳ ಬಗ್ಗೆ ಪ್ರೇಮ ಮತ್ತು ಭಕ್ತಿಗಳನ್ನು ಹೊಂದಿರುವೆವೆಂದು ಹೇಳಿಕೊಳ್ಳುವುದಾದರೆ ಆ ಆದರ್ಶವನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಗುರುಮಹಾರಾಜರು...

74. ಶ್ರೀರಾಮಚಂದ್ರ ಮಿಷನ್ನಿನ ಪ್ರಶಿಕ್ಷಕ

ಶ್ರೀ ಗುರುಮಹಾರಾಜರಿಗೂ (ಪೂಜ್ಯ ಶ್ರೀ ಬಾಬೂಜಿ) ಮತ್ತು ಅವರ ಯೌಗಿಕ ಪ್ರಾಣಾಹುತಿಯ ಪದ್ಧತಿಯ ಪ್ರಕಾರ ಆಧ್ಯಾತ್ಮಿಕ ತರಬೇತಿಯನ್ನು ನೀಡಲು ಗುರುಗಳಿಂದ ಅನುಗ್ರಹೀತರಾದ ಎಲ್ಲ ಪ್ರಶಿಕ್ಷಕರಿಗೂ ಅಭಿನಂದನೆಗಳು ಹಾಗೂ ನಮಸ್ಕಾರಗಳು. ಕೆಲವು ಪ್ರಶಿಕ್ಷಕರಿಗೆ ವೈಯಕ್ತಿಕವಾಗಿ ಗುರುಗಳೊಂದಿಗೆ ಅನೇಕ ಸಲ ಇರುವ ಭಾಗ್ಯ ಲಭಿಸಿತ್ತು. ಗುರುಗಳು ಆದೇಶಗಳನ್ನು ಕೊಡುವಾಗಿನ ಅವರ...

75. ಸಹಜಮಾರ್ಗದ ವೈಜ್ಞಾನಿಕ ತಳಹದಿ

ಇತ್ತೀಚೆಗೆ, ‘ವೈಜ್ಞಾನಿಕ’ ಎಂಬ ಮುದ್ರೆ ಹೊಂದಿದ ಪ್ರತಿಯೊಂದು ವಸ್ತುವಿನೊಂದಿಗೂ ಪರಿಚಿತರಾಗಲು ಬಯಸುವುದು, ವಿಜ್ಞಾನ ಎಂಬ ಶಬ್ದದ ಅರ್ಥವು ಅಸ್ಪಷ್ಟವಾಗಿಯೇ ತಿಳಿದಿರುವುದಾದರೂ, ಸಾಮಾನ್ಯ ಬಹುತೇಕ ಜನರಲ್ಲಿ ಒಂದು ಶಿಷ್ಟ ರೂಢಿಯಾಗಿಬಿಟ್ಟಿದೆ. ಶಬ್ದಕೋಶದ ಪ್ರಕಾರ ಅದರ ಅರ್ಥವು ಪರಿವೀಕ್ಷಣ, ಪ್ರಯೋಗಗಳಿಂದ ಖಚಿತಗೊಳಿಸಲ್ಪಟ್ಟು ವಿಮರ್ಶಾತ್ಮಕವಾಗಿ ಪರೀಕ್ಷಿಸಲ್ಪಟ್ಟ ಸುವ್ಯವಸ್ಥಿತ, ಹಾಗೂ ಸಮಾನ (ಏಕಪ್ರಕಾರದ)...