57. ಉದಾತ್ತ ಜೀವನ

“ಮಹಾಪುರುಷರ ಜೀವನಗಳು ನಮಗೆ ನೆನಪಿಸಿಕೊಡುತ್ತವೆ. ನಾವೂ ನಮ್ಮ ಜೀವನವನ್ನು ಉದಾತ್ತಗೊಳಿಸಿಕೊಳ್ಳಬಹುದೆಂದು.” ‘ಉದಾತ್ತತೆಯ’ ಅರ್ಥವೇನೆಂದು ತಿಳಿಯದೆಯೇ, ನಾನು ನನ್ನ ಜೀವನವನ್ನು ಉದಾತ್ತಗೊಳಿಸಿಕೊಳ್ಳ- ಬಯಸಿದೆ. ‘ಮಹಾಪುರುಷರು’ ಎಂಬುದರ ಅರ್ಥವನ್ನು ಖಚಿತವಾಗಿ ಅರಿಯದೆಯೇ ನಾನು ಮಹಾಪುರುಷರನ್ನು ಕಾಣಲು ಮತ್ತು ಅವರ ಜೀವನದ ಅಧ್ಯಯನ ಮಾಡಲು ಬಯಸಿದೆ. ನಿಜವಾಗಿ ಮಹಾಪುರುಷರಾಗಿದ್ದವರ ಭೇಟಿಗಾಗಿ ಮತ್ತು...

58. ಗುರುಗಳು ನನ್ನೆಡೆಗೆ ಹೇಗೆ ಬಂದರು?

ಗುರುಗಳು ನನ್ನೆಡೆಗೆ ಬಹಳ ನಿಃಶಬ್ದವಾಗಿ ಬಂದರು. ಅವರು ನನ್ನೆಡೆಗೆ ಬಂದಾಗ ನಾನು ಅವರನ್ನು ‘ನನ್ನ ಗುರು’ ಎಂದು ಸ್ವೀಕರಿಸಿರಲಿಲ್ಲ. ಜನವರಿ/ಫೆಬ್ರುವರಿ 1955ರ ಹಿಂದೂ ಪತ್ರಿಕೆಯ ರವಿವಾರದ ಆವೃತ್ತಿಯಲ್ಲಿ ಡಾ. ಕೆ.ಸಿ. ವರದಾಚಾರಿಯವರು ಬರೆದ, ಗುರುಗಳ ‘ಸತ್ಯೋದಯ’ ಪುಸ್ತಕದ ಅವಲೋಕನವನ್ನು ನಾನು ಆಕಸ್ಮಿಕವಾಗಿ ಓದಿದ್ದೆ. ನನ್ನ ಹೃದಯದ ತುಕ್ಕು...

59. ದೈವೀ (ಸಂಕಲ್ಪ) ಶಕ್ತಿ

ಈ ಶತಮಾನದಲ್ಲಿ ನಾವು ಕಂಡ ಸಾಮಾಜಿಕ, ರಾಜಕೀಯ ಹಾಗೂ ಭೌಗೋಲಿಕ ಪರಿವರ್ತನೆಗಳೂ ಕೂಡ ಅದೆಷ್ಟು ತ್ವರಿತಗತಿಯವು ಹಾಗೂ ಬೃಹತ್ ಪ್ರಮಾಣದವುಗಳೆಂದರೆ, ಈ ಪರಿವರ್ತನೆಗಳ ಭೌತಿಕ ಕಾರಣಗಳನ್ನು ಕಂಡುಹಿಡಿಯಲು ಮನಸ್ಸು ಪ್ರಯತ್ನಪಟ್ಟರೆ, `ಅದು ದಿಗ್ಧಮೆಗೊಳ್ಳುವುದು. ಇಂದ್ರಿಯಗಳು ಯಾವಾಗಲೂ ಬಹಿರ್ಮುಖವಾಗಿರುವವರಿಗೆ, ಭೌತವಿಜ್ಞಾನಗಳ ಹಾಗೂ ತಂತ್ರಜ್ಞಾನದ ಅದ್ಭುತ ಪ್ರಗತಿಯ ಹೊರತಾಗಿಯೂ, ಈ...

60. ಗುರುವಿಗೆ ಜನ್ಮದಿನದ ಕಾಣಿಕೆ

ಕೆಲವು (ಧ್ಯಾನದ) ಬೈಠಕ್‌ಗಳನ್ನು ತೆಗೆದುಕೊಂಡ ಅಲ್ಪಸಮಯದಲ್ಲಿಯೇ ಅಭ್ಯಾಸಿಯು ತನ್ನ ಆಂತರಿಕ ಸ್ಥಿತಿಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸುವನು. ಈ ಆಸಕ್ತಿಯುತ ವಿಚಾರವು ‘ಪ್ರಾಣಾಹುತಿಯ’ ಪ್ರಥಮ ಆರೋಗ್ಯಕಾರಿ ಪರಿಣಾಮವಾಗಿದೆ. ಅವನ ಆಂತರಿಕ ಜಡತೆಯು ಕೆಲಮಟ್ಟಿಗೆ ಯಾವಾಗ ತೆಗೆದುಹಾಕಲ್ಪಡುವುದೋ ಸೂಕ್ಷ್ಮ ಸ್ಥಿತಿಗಳ ಬಗ್ಗೆ ಹೆಚ್ಚು ಸುಲಭವಾಗಿ ಯೋಚಿಸಲು ಅವನು ಶಕ್ತನಾಗುತ್ತಾನೆ....

61. ನಮ್ಮ ಪವಿತ್ರ ಕರ್ತವ್ಯ

ಬಹುತೇಕ ಎಲ್ಲ ಧರ್ಮಗಳೂ ತಮ್ಮ ತಮ್ಮ ವಿಶಿಷ್ಟವಾದ ದೇವರ ಕಲ್ಪನೆಗೆ ಅನುಸಾರವಾಗಿ ಭಕ್ತಿಯ ಅಭ್ಯಾಸವನ್ನು ವಿಧಿಸುತ್ತವೆ. ಈ ಎಲ್ಲ ಭಕ್ತಿಯುತ ಆಚರಣೆಗಳ ಸಾಮಾನ್ಯ ಲಕ್ಷಣವೆಂದರೆ, ದೇವರನ್ನು ಸ್ತುತಿಸುವುದು ಅಥವಾ ಮೌಖಿಕವಾಗಿ ದೇವರ ಮಹಾ ಶುಭಕರ ಅಥವಾ ಕಲ್ಯಾಣ ಗುಣಗಳನ್ನು ಪುನರುಚ್ಚರಿಸುವುದು ಹಾಗೂ ಭಕ್ತರ ಬಯಕೆಗಳನ್ನು ಪೂರ್ತಿ ಮಾಡುವಂತೆ...

62. ದೇವರೊಂದಿಗೆ ಮಾನವನ ಕ್ರಿಯಾಶೀಲ ಸಂಬಂಧ

ಸೂರ್ಯೋದಯಕ್ಕೆ ಪೂರ್ವದ ಉಷಃಕಾಲದ ಸಮಯವು ಕತ್ತಲು ಹಾಗೂ ಬೆಳಕಿನ ಸಂಧಿಕಾಲವಾಗಿದೆ. ಯೋಗಿಯು ಸಿದ್ದಿ ಹೊಂದಬೇಕಾದ ಅಂತಿಮ ಆಧ್ಯಾತ್ಮಿಕ ಸ್ಥಿತಿಯ ಒಂದು ಬಗೆಯ ಪ್ರತಿಬಿಂಬ ಅದಾಗಿದೆ. ವಾಸ್ತವವಾಗಿ ಆ ಸ್ಥಿತಿಯು ಕತ್ತಲೆ ಹಾಗೂ ಬೆಳಕುಗಳ ಆಚಿನದು. ತನ್ನ ಹೃದಯದಲ್ಲಿರುವ ದೈವೀಪ್ರಕಾಶದ ಮೇಲೆ ಇಂತಹ ಸಮಯದಲ್ಲಿ ಧ್ಯಾನ ಮಾಡುವುದು ಅಭ್ಯಾಸಿಯಲ್ಲಿ...

63. ಸದ್ಗುರುವಿನ ಸಾನ್ನಿಧ್ಯ

ನನ್ನ ಪ್ರಿಯ ಮಿತ್ರ, ಓ ನನ್ನ ಪ್ರೇಮ! ನೀನು ಗುರುವಿನತ್ತ ವೀಕ್ಷಿಸಿದಾಗ ಅಥವಾ ಅವನ ಸಾನ್ನಿಧ್ಯದಲ್ಲಿರುವಾಗ ಬೇರೆಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುವೆಯೆಂಬುದನ್ನು ಗಮನಿಸಿರುವೆಯಾ? ಗುರುವಿನ ಸಾನ್ನಿಧ್ಯದಲ್ಲಿರುವಾಗ, ನಿನ್ನನ್ನು ಹಿಂಡಿ ಹಿಚುಕುವ ಸಮಸ್ಯೆಗಳನ್ನೂ ಮರೆತುಬಿಡುವ ಮಟ್ಟಿಗೆ ನಿನ್ನನ್ನು ನೀನು ಪೂರ್ಣವಾಗಿ ಮರೆತುಬಿಡುತ್ತೀಯೆ. ಆ ಸ್ಥಿತಿಯು ಸಂತೋಷದ್ದೆ? ಅದು ಆನಂದವೆ? ಅದು...

64. ಯೋಗದಲ್ಲಿ ಪೂಜ್ಯ ಗುರುಗಳ ಸಂಶೋಧನೆಗಳು

ನಮ್ಮ ಗುರುಗಳು ಯೋಗಮಾರ್ಗದಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಅವರ ಗ್ರಂಥಗಳಾದ ‘ಸಹಜಮಾರ್ಗ’ದ ಬೆಳಕಿನಲ್ಲಿ ರಾಜಯೋಗದ ಪ್ರಭಾವ ಹಾಗೂ ‘ಅನಂತದೆಡೆಗೆ’ ಮುಂತಾದವುಗಳಲ್ಲಿ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಪ್ರಕಟಪಡಿಸಿದ್ದಾರೆ. ಸಮರ್ಥ `ಹಾಗೂ ಅರ್ಹ ವ್ಯಕ್ತಿಗಳು ಅವರ ಅನುಮತಿಯಿಂದ, ಅವರ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ಅವರ ಸಂಶೋಧನೆಗಳ ಪ್ರಯೋಜನ ಪಡೆಯಬಹುದು. ಅತ್ಯುತ್ಸಾಹಿಗಳಾದ, ಆದರೆ...

65. ಗುರುಗಳೆಡೆಗೆ

ಪ್ರಿಯ ಸೋದರ ಸೋದರಿಯರೆ, ಈ ಶುಭದಿನದಂದು ನಿಮ್ಮೊಡನೆ ಮಾತನಾಡಲು ನನಗೆ ಸಂತೋಷವೆನಿಸುತ್ತದೆ. ಫತೇಪ್‌ಗಡದ (ಉ.ಪ್ರ.) ಶ್ರೀ ರಾಮಚಂದ್ರಜಿಯವರ ಜನ್ಮದಿನವು ನಮ್ಮ ಮಿಷನ್ನಿನ ಮಹತ್ತ್ವದ ದಿನವಾಗಿದೆ. ಈ ಉತ್ಸವದಲ್ಲಿ ಪಾಲುಗೊಳ್ಳಲು ನಮ್ಮ ಗುರುಗಳು ಎಲ್ಲ ಸತ್ಸಂಗಿಗಳನ್ನು ಆಮಂತ್ರಿಸುತ್ತಾರೆ.  ಗುರುಗಳ ಸುತ್ತಲೂ ನಾವು ಇಲ್ಲಿ ನೆರೆದಾಗ ನಮ್ಮ ಹೃದಯದಲ್ಲಿ ಪ್ರಧಾನವಾಗಿ...

66. ಅಧ್ಯಾತ್ಮವಿದ್ಯಾ – ಪರಮತತ್ತ್ವದ ವಿಜ್ಞಾನ

ಜೀವಿಗೆ (ಜೀವಕ್ಕೆ) ತನ್ನ ಬಗ್ಗೆ ಅರಿವು ಮೂಡಿದಾಗ, ಅದು ತನ್ನದೇ ಸ್ವಭಾವವಾದ ಆನಂದವನ್ನು ಅರಸುತ್ತದೆ. ಈ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ಅದು ‘ಆಗುವಿಕೆ’ (becoming)ಯ (ಪರಿವರ್ತಿತವಾಗುವ) ಅನೇಕ ಹಂತಗಳ ಮೂಲಕ ದಾಟಿ ಬರುತ್ತದೆ. ಆನಂದವೇ ತನ್ನ ಸ್ವಭಾವವೆಂಬುದನ್ನು ಮತ್ತು ತಾನು ತನ್ನದೇ ಪ್ರತಿಫಲನದ ಬೆನ್ನಹಿಂದೆ ಓಡುತ್ತಿರುವೆನೆಂಬುದನ್ನು ಕಂಡುಕೊಳ್ಳುವವರೆಗೂ ಇದು...