47. ಸಹಜಮಾರ್ಗ ಪದ್ಧತಿ

(ಪ್ರಾಚೀನ ಧರ್ಮ ಮತ್ತು ಯೋಗದ ಪರಿಕಲ್ಪನೆಯಲ್ಲಿ ಪರಿಶೋಧಿಸಿ) 1. ನಾವು ಹೃದಯದ ಮೇಲೆ ಧ್ಯಾನ ಮಾಡುವುದರಿಂದ ಪ್ರಾರಂಭಿಸುತ್ತೇವೆ. ಹೃದಯಸ್ಥನಾದ ಭಗವಂತನ ಪಾರಮ್ಯವನ್ನು ಜಗತ್ತಿನ ಎಲ್ಲ ಪವಿತ್ರ ಶಾಸ್ತ್ರ ಗ್ರಂಥಗಳೂ ಮಾನ್ಯ ಮಾಡಿವೆ. ಹೃದಯವೇ ಎಲ್ಲ ಜೀವಚೈತನ್ಯದ ಕೇಂದ್ರವೆಂಬುದನ್ನು ಸುಲಭವಾಗಿ ಊಹಿಸಬಹುದು. ಪ್ರತಿಯೊಬ್ಬನೂ ಹೃದಯ ಮತ್ತು ಅದರ ಮಹತ್ತ್ವವನ್ನು...

48. ಯೋಗದ ಯಥಾರ್ಥ ಸ್ವರೂಪ

ಯೋಗದ ಬಗ್ಗೆ ಬಹಳಷ್ಟು ತಪ್ಪುಗ್ರಹಿಕೆ ಹಾಗೂ ಗೊಂದಲ ಉಂಟು. ಸಾಮಾನ್ಯವಾಗಿ ಅಗಲುವಿಕೆಗೆ ವಿರುದ್ಧವಾದುದು ಸಂಯೋಗ, ವಿಯೋಗಕ್ಕೆ ವಿರುದ್ಧವಾದುದು ಯೋಗ, ಎಂದು ಇದನ್ನು ಕಲ್ಪಿಸಲಾಗುತ್ತದೆ. ಇದೊಂದು ಮೇಲು ಮೇಲಣ (ಆಳವಿಲ್ಲದ) ಹಾಗೂ ದಾರಿತಪ್ಪಿಸುವ ವಿಚಾರದ ಮತ್ತು ಹೃದಯದ ಆಳವಾಗಿ ಬೇರೂರಿದ ಕೇಶಗಳನ್ನು ಗ್ರಹಿಸುವುದರಲ್ಲಿ ಇರುವ ಅಸಫಲತೆಗಳಿಂದುಂಟಾದ ಮೂಲಭೂತ ತಪ್ಪುಕಲ್ಪನೆಯಾಗಿದೆ....

49. ತತ್ತ್ವಜ್ಞಾನವೋ? ಅಥವಾ ಮತ್ತೇನು?

‘ತತ್ತ್ವಜ್ಞಾನ’ದ ಅರ್ಥವು ಬೇರೆ ಬೇರೆ ಕಾಲಗಳಲ್ಲಿ ಬೇರೆಬೇರೆ ರೂಪಗಳನ್ನು ತಳೆಯಿತು. ಆದರೆ, ಅದು ಜ್ಞಾನವನ್ನು ಕುರಿತಾದ ಪ್ರೇಮ ಎಂಬುದೇನೋ ನಿಜವೇ. ಆದರೆ, ಜ್ಞಾನ ಎಂಬುದರ ಅರ್ಥ ಏನು? ಈ ಜ್ಞಾನ-ಪ್ರೇಮವು ಕೆಲವೇ ಅದೃಷ್ಟವಂತರ ಗುತ್ತಿಗೆಯಾಗಿದೆಯೆ? ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ‘ಜ್ಞಾನ’ದ ಪ್ರೇಮವಿಲ್ಲವೆ? ಅಥವಾ, ಪ್ರತಿಯೊಬ್ಬನೂ, ಕನಿಷ್ಟಪಕ್ಷ ತಾನು ಜ್ಞಾನದ...

50. ಸಿದ್ಧಿಗಳು

“ಸಿದ್ಧಿ’ ಶಬ್ದದ ವಾಚ್ಯಾರ್ಥವು ಸಾಧನೆ, ಪೂರ್ಣಗೊಳ್ಳುವಿಕೆ, ಅಥವಾ ಪರಿಪೂರ್ಣತೆ ಆಗುವುದೆಂದು ನಮಗೆ ಹೇಳಲಾಗಿದೆ. ಅದರ ವಿಶಾಲಾರ್ಥದ ಬಗ್ಗೆ ಬರೆಯುವುದರಲ್ಲಿ ಅಷ್ಟೇನೂ ಅರ್ಥವಿಲ್ಲವೆಂದು ತೋರುತ್ತದೆ. ಏಕೆಂದರೆ ಅದು ದೈವೀಕರಣದಿಂದ ಹಿಡಿದು – ಕಿಸೆಗಳ್ಳತನದವರೆಗಿನ ಎಲ್ಲ ಕಲೆಗಳನ್ನು ಒಳಗೊಳ್ಳಬಹುದು. ಆದಕಾರಣ ನಮ್ಮ ಲೇಖನವನ್ನು, ಪತಂಜಲಿಯ ಪ್ರಸಿದ್ಧ ಸೂತ್ರಕ್ಕೆ ಸೀಮಿತಗೊಳಿಸುತ್ತೇವೆ –...

51. ಗುರಿ, ಮಾರ್ಗದರ್ಶಕ ಹಾಗೂ ಮಾರ್ಗ

ಅಧಿಕಾರಶಾಹಿ ಪ್ರವೃತ್ತಿಗಳ ವಿರೋಧವನ್ನು ತೋರ್ಪಡಿಸುವುದು ಇಂದಿನ ದಿನಗಳಲ್ಲಿ ಒಂದು ರೂಢಿಗತ ರೀತಿಯಾಗಿದೆ. ಕೆಲವು ಕೂಗುಗಳು ಅವರ ಗಾಢನಂಬಿಕೆಯ ನಿಜವಾದ ಉದ್ರಿಕ್ತ ಆಸ್ಫೋಟನವಾಗಿದ್ದರೆ, ಅವುಗಳಲ್ಲಿ ಬಹಳಷ್ಟು ಹತಾಶೆಯ ನೋವಿನದಾಗಿದೆ. ಮೊದಲನೆಯ ವರ್ಗದವರು ಸ್ವಯಂ ವಿರೋಧಾಭಾಸವುಳ್ಳವರಾದರೆ, ಎರಡನೆಯ ವರ್ಗದವರು ಆತ್ಮವಂಚಕರಾಗಿದ್ದಾರೆ. ನಿಷ್ಪಕ್ಷಪಾತದಿಂದಲ್ಲದಿದ್ದರೂ, ನಾವು ಈ ಎರಡೂ ದೃಷ್ಟಿಕೋನಗಳನ್ನು ಸಹಾನುಭೂತಿಯಿಂದ ಪರಿಶೀಲಿಸೋಣ....

52. ಮಾನವನು ಎದುರಿಸಬೇಕಾದ ಇಂದಿನ ಸಮಸ್ಯೆ

ವಿಚಾರಧಾರೆಗಳು, ಮತ್ತು ಸಾಹಿತ್ಯಗಳು, ವಿಜ್ಞಾನಗಳು ಹಾಗೂ ವೃತ್ತಿಗಳು (ಕಸಬುಗಳು) ಇನ್ನೂ ಏನೇನೋ! ಒಬ್ಬನು ಜಗತ್ತಿನ ಕಡೆಗೆ ನೋಡಿದಾಗ ಅವನು ನಿಜವಾಗಿಯೂ ದಿಗ್ಧಮೆಗೊಳ್ಳುತ್ತಾನೆ. ಇಷ್ಟೆಲ್ಲ ಪ್ರಗತಿ, ಅಭಿವೃದ್ಧಿಯ ಮಧ್ಯದಲ್ಲಿ ವಿಶ್ರಾಂತಿ, ಶಾಂತಿ, ಸೌಖ್ಯ-, ನೆಮ್ಮದಿಗಳು ಎಲ್ಲಿಯೂ ಕಂಡುಬರುವುದಿಲ್ಲ. ವೈರ, ದ್ವೇಷ, ಭಯಗಳು, ಮತ್ತು ಮತ್ಸರಗಳು ಎಲ್ಲೆಲ್ಲೂ ಅತ್ಯಂತ ಪ್ರಮುಖವಾಗಿವೆ....

53. ನನ್ನ ಗುರು

ನನ್ನ ಗುರುವನ್ನು ಯಾರಾದರೂ ಕಂಡಿರುವರೆ? ಹಾಗಿದ್ದರೆ ಅವರು ಬಂದು ತಮ್ಮ ಟಿಪ್ಪಣಿಗಳನ್ನು ನನ್ನದರೊಂದಿಗೆ ತುಲನೆ ಮಾಡಲಿ. ಎಲ್ಲ ಸ್ತುತಿಗಳು ನನ್ನ ಗುರುವಿಗೆ ಸಲ್ಲಲಿ. ಆದರೆ ನಾನು ನನ್ನನ್ನು ಪ್ರಶಂಸಿಸದೆ ಇರಲಾರೆ. ಅದೊಂದು ವಿರೋಧಾಭಾಸವನ್ನು ಸೂಚಿಸುವುದೆ? ನನ್ನ ಗುರುವು ನನ್ನ ಆತ್ಮ ನಾನು ನನ್ನ ಗುರುವಿನ ಬಳಿಗೆ ಭಾರವಾದ...

54. ವಿಭೂತಿಪುರುಷ ಹಾಗೂ ಅವನ ಕಾರ್ಯ

“ಪ್ರಕೃತಿಗೆ ಈಗ ಪರಿವರ್ತನೆ ಒಂದು ಪರಿಪೂರ್ಣ ಪುನರ್ವ್ಯವಸ್ಥೆ ಬೇಕಾಗಿದೆ; ಹಾಗೂ ಈ ಉದ್ದೇಶಕ್ಕಾಗಿ ವಿಭೂತಿ ಪುರುಷನು ಈಗಾಗಲೇ ಜನ್ಮತಾಳಿರುವನು ಮತ್ತು ತನ್ನ ಕಾರ್ಯದಲ್ಲಿ ತೊಡಗಿದ್ದಾನೆ.” (ಸುಮಾರು 1944ರ ಕೊನೆಯ ಭಾಗದಿಂದ.) ಎಂದು ಗುರುಮಹಾರಾಜರು ‘ಸಹಜ ಮಾರ್ಗದರ್ಶನ’ದಲ್ಲಿ ‘ರಾಜಯೋಗದ ಪ್ರಭಾವ’ ದಲ್ಲಿ ಹೇಳಿದ್ದಾರೆ. “ಈ ಗ್ರಂಥದಲ್ಲಿ ಉಲ್ಲೇಖಿಸಲಾದ ಪರಿವರ್ತನ...

55. ನಮ್ಮ ಅಸ್ತಿತ್ವದ ಅತ್ಯುನ್ನತ ಹಂತ

ನಮ್ಮ ಅಸ್ತಿತ್ವದ (ಸತ್ತೆಯ) ಉನ್ನತ ಹಂತಗಳಿಗೆ ಮೇಲೇರುವುದು ನಮ್ಮ ಸಹಜ ತೀವ್ರಾಪೇಕ್ಷೆಯಾಗಿದೆ. ನಮ್ಮ ಅಪೇಕ್ಷೆಯನ್ನು ಪೂರೈಸಿಕೊಳ್ಳಲು ನಾವು ಬಹಳ ಪ್ರಯತ್ನ ಮಾಡುತ್ತೇವೆ. ಆದರೆ ಒಂದಿಲ್ಲೊಂದು ಕಾರಣದಿಂದ ಅಸ್ತಿತ್ವದ ಉನ್ನತ ಹಂತಗಳನ್ನು ಕುರಿತ ನಮ್ಮ ದೃಷ್ಟಿಕೋನವು ಸ್ಥಾನಪಲ್ಲಟಗೊಳ್ಳುತ್ತಲೇ ಹೋಗುತ್ತದೆ. ಇದರ ಪರಿಣಾಮವಾಗಿ ನಾವು ಗೊತ್ತು ಗುರಿ ಇಲ್ಲದೆ ತೇಲಿಹೋಗುತ್ತಿದ್ದೇವೆ....