27. ಮಾಯೆಯ ಐದು ವೃತ್ತಗಳು

‘ಸತ್ಯೋದಯ’ ‘ಸಹಜಮಾರ್ಗದ ಬೆಳಕಿನಲ್ಲಿ ರಾಜಯೋಗದ ಪ್ರಭಾವ’ ಮತ್ತು ‘ಅನಂತದೆಡೆಗೆ’ (ಎಲ್ಲವೂ ನಮ್ಮ ಗುರುಗಳಿಂದ ರಚಿತವಾದವು) – ಇವುಗಳನ್ನು ಓದಿದ ನಂತರ, ಇವುಗಳಲ್ಲಿ ವರ್ಣಿತವಾದಂತೆ ಕ್ರಮವಾಗಿ ವೃತ್ತಗಳು, ಮಂಡಲಗಳು ಹಾಗೂ ಗ್ರಂಥಿಗಳ ನಡುವಣ ಸಂಬಂಧದ ಬಗ್ಗೆ ಕಲ್ಪನೆ ಮಾಡಲಾರಂಭಿಸುವನು. ಒಬ್ಬ ಆರಂಭಿಕನು ಇನ್ನೂ ಹೆಚ್ಚು ವಿವರಿಸಬೇಕೆಂದು ಲೇಖಕರಿಗೆ ಕೇಳುವುದು...

28. ಪೂಜೆಯ ತಂತ್ರ-ಕೌಶಲ

ಒಬ್ಬ ಅಭ್ಯಾಸಿಯು ಗುರುಗಳಿಗೆ -“ಮೊದಲು ನಾನು ದೇವರನ್ನು ನೋಡಬೇಕು. ಅನಂತರ ನಾನು ಪೂಜೆ ಪ್ರಾರಂಭಿಸುವೆ” -ಎಂದು ಪತ್ರಬರೆದಿದ್ದನು. ಅದಕ್ಕೆ ಪೂಜ್ಯಗುರುಗಳು – “ಯಾವುದು ನಿಮ್ಮ ಎಲ್ಲ ಚಟುವಟಿಕೆಯ ಕೊನೆಯಾಗಿದೆಯೋ, ಅದನ್ನು ನಿಮ್ಮ “ಅನುಭವದಲ್ಲಿ ತಂದುಕೊಳ್ಳಬೇಕೆನ್ನುವಿರಿ. ಇದು, ಒಬ್ಬ ಹುಡುಗನು ಮೊದಲು ಷೇಕ್ಸಪಿಯರ್‌ನನ್ನು, ಮಿಲ್ಟನ್‌ನನ್ನು ಅರ್ಥಮಾಡಿಕೊಳ್ಳುವೆ, ಅನಂತರ ಎ...

29. ಅವನ ಸಂಸ್ಥೆಯಲ್ಲಿ ನಮ್ಮ ಪಾತ್ರ

ಪ್ರಿಯ ಸೋದರ ಸೋದರಿಯರೆ, ಸದ್ಗುರುವಿನ ಕೃಪೆಯಿಂದ ರಾಯಚೂರು ಕೇಂದ್ರದಲ್ಲಿ ಸಂಸ್ಥಾಪಕರ ದಿನವನ್ನು (ವಾರ್ಷಿಕ) ಆಚರಿಸಲು ನಾವೆಲ್ಲರೂ ಸೇರಿದ್ದೇವೆ, ನಾವೆಲ್ಲರೂ ಇಲ್ಲಿ ಸೇರಿರುವ ಸಂಗತಿಯು ನಮ್ಮ ಸದ್ಗುರುಗಳ ಜಾಗ್ರತ ಸಾನ್ನಿಧ್ಯಕ್ಕೆ ನಿಃಸಂದೇಹವಾಗಿ ಪ್ರತ್ಯಕ್ಷ ಪ್ರಮಾಣವಾಗಿದೆ. ಯಾರ ಅಸ್ತಿತ್ವದ ಪ್ರತಿಯೊಂದು ಕಣವೂ ಪರಮ ತತ್ತ್ವದಲ್ಲಿ ಲಯಗೊಂಡಿದೆಯೋ ಅಂತಹ, ಸಹಜ ಮಾರ್ಗದ...

೩೦ ವಿಭೂತಿಪುರುಷ

ದೈವತ್ವ, ಚಿಂತನೆ, ಶಕ್ತಿ, ಕಾರಣ (cause) ಮತ್ತು ತತ್ತ್ವ ಅಥವಾ ಬೇರೆ ಹೆಸರನ್ನು ತೆಗೆದುಕೊಳ್ಳಬಹುದು. ಅದು ಪ್ರತಿಯೊಂದು ಜೀವಿಯಲ್ಲಿಯೂ ಉಂಟು. ಅದು ಮಾನವ ಜೀವಿಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಆದರೆ ಮಾನವ ಜೀವಿಯು ತನ್ನದೇ ವ್ಯಕ್ತಿತ್ವದಲ್ಲಿ ಅದನ್ನು ಅಡಗಿಸಿ ಇಟ್ಟುಕೊಳ್ಳುತ್ತಾನೆ. ಕೇವಲ ಒಬ್ಬ ವಿಭೂತಿ ಪುರುಷನು (ವಿಶೇಷ ವ್ಯಕ್ತಿಯು)...