17. ಚಿಂತನಶಕ್ತಿ

ಪ್ರಿಯ ಬಾಬೂಜಿ, ಸೋದರ ಸೋದರಿಯರೆ, ಈ ಶುಭ ಸಂದರ್ಭದಲ್ಲಿ ನಾನು ಹೇಳಲಿಕ್ಕಿದ್ದುದನ್ನು ತಾಳ್ಮೆಯಿಂದ, ಸೌಜನ್ಯದಿಂದ ಆಲಿಸಬೇಕೆಂದು ವಿನಂತಿ. ಈ ಮುಂದಿನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ದೇವರು ವಿಶ್ವವನ್ನು ಸೃಷ್ಟಿ ಮಾಡಿದನು ಎಂಬುದು ಧರ್ಮಗಳ ದೃಷ್ಟಿಯಾಗಿದೆ. ಆದರೆ, ಈ ಸೃಷ್ಟಿಯನ್ನು ಮಾಡಲು ಅವನಿಗೆ ಎಷ್ಟು...

18. ನೂತನ ಚಿಂತನಪಂಥ

ಭಾರತವು ಋಷಿ-ಮುನಿಗಳ ಜನ್ಮಸ್ಥಾನವಾಗಿದೆ. ಬ್ರಿಟಿಷರ ಆಡಳಿತ ಬರುವುದಕ್ಕಿಂತ ಮೊದಲು ಈ ದೇಶದಲ್ಲಿ ಚಿಂತನದ ಮತ್ತು ಸಂಸ್ಕೃತಿಯ ಅದ್ಭುತ ಸ್ವಾತಂತ್ರ್ಯ ಪ್ರಚಲಿತವಿತ್ತು. ಆ ಆಳಿಕೆಯ ಮುಕ್ತಾಯದ ಕಾಲದಿಂದ ಹಾಗೂ ಅದರ ಸಮಾಪ್ತಿಯ ನಂತರ, ಈ ಮಹತ್ತಾದ ದೇಶದ ವಿಶಿಷ್ಟ ಗುಣಧರ್ಮ ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಜ್ಞಾನಿಗಳೂ...

19. ಧಾರ್ಮಿಕ ಕರ್ಮಾಚರಣೆಗಳ ಪರಿಮಿತಿಗಳು

ಮೊಟ್ಟ ಮೊದಲಿಗೆ, ನಾವು ಯಾವುದೇ ಧಾರ್ಮಿಕ ಕರ್ಮಾಚರಣೆಯ ಅಥವಾ ಧರ್ಮದ ವಿರೋಧಿಗಳಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿರಲಿ. ನಮ್ಮ ತತ್ತ್ವವೇನೆಂದರೆ – “ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ”, ಅಸ್ತಿತ್ವದ ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಶುದ್ಧ ಆಧ್ಯಾತ್ಮಿಕ ಮಾರ್ಗವು ನಮ್ಮದು. ಮನುಷ್ಯನಿಗೆ ಧ್ಯೇಯವನ್ನಾಗಿ ಸ್ವೀಕರಿಸಲು ಅಪರಿಮಿತ ಶ್ರೇಷ್ಠವಾದುದೊಂದಿದೆ ಎಂದು...