12 ಗುರು

ಗುರುವು ದೇವರು ಮತ್ತು ಮನುಷ್ಯನನ್ನು ಜೋಡಿಸುವ ಕೊಂಡಿ. ಅವನ ಮುಖಾಂತರವೇ ನಾವು ದೇವರನ್ನು ತಲುಪಬಲ್ಲೆವು. ಮಾರ್ಗದಲ್ಲಿಯ ತೊಡಕುಗಳಿಂದ ನಮ್ಮನ್ನು ಹೊರತರುವ ಶಕ್ತಿ ಆತನೊಬ್ಬನೇ.SMP 72 ಗುರುವನ್ನು ತಾಯಿಯೆಂದು ಭಾವಿಸುವುದಂತೂ ಶಿಷ್ಯನಿಗೆ ಅತ್ಯಂತ ಯುಕ್ತವೂ ಲಾಭದಾಯಕವೂ ಆದುದೆಂದು ನನ್ನ ಅಭಿಪ್ರಾಯ.RD 80 ಆದುದರಿಂದ ಗುರುವು ಯಾವುದೇ ವೈಯಕ್ತಿಕ ಉದ್ದೇಶ...

13 ಅಭ್ಯಾಸಿ

ಅಭ್ಯಾಸಿಯು ಮಾಡಬೇಕಾದ ಕೆಲ ಅನಿವಾರ್ಯ ಅಂಶಗಳೂ ಇವೆ. ಮೊದಲನೆಯದಾಗಿ, ಆತ ಗುರುವನ್ನು ಸಂಪೂರ್ಣವಾಗಿ ನಂಬಿ ಪ್ರತಿಯೊಂದು ವಿಷಯದಲ್ಲಿಯೂ ಆತನೊಡನೆ ಸಹಕರಿಸಬೇಕು. ಹೀಗಾದಲ್ಲಿ ಆತ ದಿನದಿನಕ್ಕೆ ನಿಸ್ಸಂದೇಹವಾಗಿ ಪ್ರಗತಿಹೊಂದುತ್ತ ಹೋಗಿ ತಾನು ಬದಲಾವಣೆ ಹಾಗೂ ರೂಪಾಂತರ ಹೊಂದಿದ್ದನ್ನು ಅನುಭವಿಸಲಾರಂಭಿಸುತ್ತಾನೆ. ನಿಮ್ಮ ಸ್ತರದ ಜಾಗೃತ ಚೇತನವು ರೂಪಾಂತರ ಹೊಂದಿ ಉನ್ನತೋನ್ನತ...

14 ತರಬೇತಿ

ಜನರು ಗೊಂದಲದ ಗೂಡು ಆಗಿದ್ದಾರೆ. ಒಂದು ವಿಚಾರವನ್ನು ( ಅರ್ಥಾತ್ ಗುರುವಿನ ವಿಚಾರವನ್ನು) ತೆಗೆದುಕೊಂಡು ಅದನ್ನು ಬಲಪಡಿಸತಕ್ಕದ್ದು. ನಿರರ್ಥಕ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಗುರುವನ್ನಲ್ಲದೆ ಬೇರೆ ವ್ಯಕ್ತಿಗಳ ವಿಚಾರಕ್ಕೆ ಅಸ್ಪದ ಕೊಡಕೂಡದು. ನೀನು ಕೂಡ ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಬೇಕು. ವಿಚಾರದ ಪಕ್ವತೆಯು ನಿನ್ನ ಹೊಣೆಗಾರಿಕೆಯಾಗುವುದು. ಯಾರಾದರೂ...

15 ಆಧ್ಯಾತ್ಮಿಕತೆ.

ಸೇವೆ ಹಾಗೂ ತ್ಯಾಗಗಳು ಆಧ್ಯಾತ್ಮಿಕ ದೇಗುವನ್ನು ಕಟ್ಟುವ ಎರಡು ಸಾಧನಗಳಾಗಿವೆ. ಪ್ರೇಮವಂತೂ ಅದರ ಅಡಿಗಲ್ಲು.VR II 62 ವಾಸ್ತವಿಕವಾಗಿ ಪುಸ್ತಕ ಅಥವಾ ಧರ್ಮಗ್ರಂಥಗಳಿಂದ ಆಯ್ದುಕೊಂಡ ಜ್ಞಾನವು ನಿಜಾರ್ಥದಲ್ಲಿ ಜ್ಞಾನವೇ ಅಲ್ಲ.  ಅದು ಬೇರೆಯವರ  ಅನುಭವಗಳನ್ನಾಧರಿಸಿದ ಪ್ರೌಢಿಮೆ ಮಾತ್ರವಾಗಿದ್ದು ಕೇವಲ ಬೌದ್ಧಿಕ ಸಿದ್ಧಿಯಾಗಿದೆಯೆ ಹೊರತು ಹೃದ್ಗತವಾದ ಸ್ವಾನುಭವವನ್ನಾಧರಿಸಿದ ಪ್ರಾಯೋಗಿಕ...

16 ಸೃಷ್ಟಿ

ಮಾನವನು ಪ್ರಕೃತಿಯ ಉಪಕರಣ ಆತನು ಪ್ರಚಂಡ ಶಕ್ತಿಯನ್ನು ಪಡೆದಿದ್ದು ಆ ಶಕ್ತಿಯ ಉಪಯೋಗಕ್ಕಾಗಿ ಅವಶ್ಯಕವಾಗಿರುವ ಸಲಕರಣೆಗಳನ್ನು ಹೊಂದಿದ್ದಾನೆ ಮನಸ್ಸು: ಹಾಗೂ ಇದು ಕೇವಲ ಮಾನವನಿಗೆ ಮಾತ್ರ ದೊರೆತ  ಬಳುವಳಿಯಾಗಿದೆ  ಪೂಜಾಸ್ಪದರೆಂದು ಭಾವಿಸಲಾದ ದೇವತೆಗಳು ಮನಸ್ಸನ್ನು ಹೊಂದಿಲ್ಲ. ಪ್ರಾಣಿಗಳಿಗೆ ಮನಸ್ಸಿದೆಯೆಂದು ಹೇಳಲಾಗದಿದ್ದರೂ ಅದು ಬೇರೆ ಸ್ವಭಾವದ್ದಾಗಿದೆ ಮಾನವನ ಕ್ರಿಯಾಶೀಲ...

17 ಶ್ರದ್ಧೆ

ನಿಜವಾಗಿಯೂ  ಶ್ರದ್ಧೆಯು ಇಡೀ ಆಧ್ಯಾತ್ಮಿಕ ಕಟ್ಟಡದ ಬುನಾದಿಯಾಗಿದೆ.RD 69 ನೀವು ನಿಜವಾಗಿಯೂ ಯಶ ಗಳಿಸಬೇಕಾದರೆ ಸತ್ಯವಸ್ತುವಿನಲ್ಲಿಯೂ, ಸಾಕ್ಷಾತ್ಕಾರಕ್ಕಾಗಿ ನೀವು ಅನುಸರಿಸುವ ಸರಿಯಾದ ದಾರಿಯಲ್ಲಿಯೂ, ನೀವು ಶರಣು ಹೋದ ಸಮರ್ಥ ಗುರುವಿನಲ್ಲಿಯೂ ಶ್ರದ್ಧೆಯಲ್ಲಿಟ್ಟು ಈ ಅಡಿಗಲ್ಲಿನ ಮೇಲೆಯೇ ಆಧ್ಯಾತ್ಮಿಕ ಸೌಧವನ್ನು ರಚಿಸಬೇಕು.RD 69-70 ಪಾಂಡಿತ್ಯದ, ವಾಕ್ಪಟುತ್ವದ ಅಥವಾ ಶಕ್ತಿಯ...

18 ಭಕ್ತಿ

  ಭಕ್ತಿಯು ಗುರಿಯನ್ನು ಮಟ್ಟಲು ಒಂದು ಸಾಧನವೇ ಹೊರತು ತಾನೇ ಗುರಿಯಲ್ಲ.RD 15 ಸರ್ವ ಶ್ರೇಷ್ಠ ಗುರುವಿನಲ್ಲಿ ತಾದಾತ್ಮ್ಯ ಹೊಂದುವುದಕ್ಕಾಗಿ ನಾವು ಭಕ್ತಿಯನ್ನಾಚರಿಸುವೆವು.RD 79 ಏನು ಮಾಡುತ್ತಿದ್ದೇನೆ , ಏಕೆ ಮಾಡುತ್ತಿದ್ದೇನೆ’ ಎಂಬ ಅರಿವಿಲ್ಲದೆ ಸರ್ವಶಕ್ತನ ತರಂಗದಲಿ ಕೈಕಾಲು ಬಡಿಯುವುದು. ತನ್ನ ಅರಿವಾಗಲಿ ಸಾಧನೆಯ ಅರಿವಾಗಲಿ ಇಲ್ಲದಿರುವುದೇ...

19 ಸಮರ್ಪಣೆ

ಶ್ರೇಷ್ಠ ಗುರುವಿಗೆ ನಾವು ಶರಣಾಗತರಾದಾಗ ಆತನಿಂದ ಅತ್ಯುಚ್ಚ ದೈವೀಶಕ್ತಿಯನ್ನು ಸತತವಾಗಿ ಆಕರ್ಷಿಸತೊಡಗುವೆವು.RD 79. ಆತ್ಮ ಸಮರ್ಪಣೆಯೆಂದರೆ, ಸ್ವಂತದ ಪರಿವೆಯು ಸ್ವಲ್ಪವೂ ಇಲ್ಲದಂತೆ, ಗುರುವಿನ ಇಚ್ಛೆಗೆ ಸಂಪೂರ್ಣವಾಗಿ ತನ್ನನ್ನು ಒಪ್ಪಿಸಿಬಿಡುವುದಲ್ಲದೆ ಬೇರೇನೂ ಅಲ್ಲ. ಈ ಸ್ಥಿತಿಯಲ್ಲಿ ಸ್ಥಿರವಾಗಿ ನೆಲೆಗೊಂಡು ನಿಂತರೆ, ಅದು ಆತ್ಮನಿರಸನದ ಸ್ಥಿತಿಯು ಪ್ರಾರಂಭಕ್ಕೆ ಒಯ್ಯುತ್ತದೆ. SMP-69...

20 ದು:ಖಗಳು

ವಸ್ತುಗಳ ಜೊತೆಗೆ ಅನುಚಿತ ಆಸಕ್ತಿ ಹೊಂದಿರುವುದು ನಿಜವಾದ ಕೇಡು. ಇದೇ ನಮ್ಮ ದುಃಖಗಳಿಗೆ ಮುಖ್ಯ ಕಾರಣ.SMP-47 ಮೋಹದಿಂದ ಹುಟ್ಟಿದುದೆಲ್ಲವೂ ದುಃಖವೇ.SMP-49 ಸಾಮಾನ್ಯವಾಗಿ ದು:ಖಗಳು ತಿರಸ್ಕರಣೀಯವೆಂದು ಬಗೆಯಲಾಗಿದೆ. ಆದರೆ ಅವುಗಳನ್ನು ವರಗಳೆಂದು ತಿಳಿದು ಅವುಗಳಿಗಾಗಿ ದೇವರನ್ನು ಪ್ರಾರ್ಥಿಸಿ ಅತ್ಮ ಸಂತೋಷದಿಂದ ಅವುಗಳನ್ನನುಭವಿಸಿದ ಋಷಿಗಳಾಗಿ ಹೋಗಿದ್ದಾರೆ.RD-22 ಮನಸ್ಸಾದರೂ ಸತತವಾಗಿ ಕಾರ್ಯಪ್ರವೃತ್ತವಾಗಿರುವುದರಿಂದ...

21 ಸತ್ಯ

ಕೇಂದ್ರಮಂಡಲದ ಶೋಧಕ್ಕಿಂತ ಮುಂಚೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ‘ಸತ್ಯ’ವೇ ಪ್ರಧಾನವಾಗಿತ್ತು. ಸತ್ಯವೂ ಎಲ್ಲೆಡೆಯಲ್ಲಿಯೂ ಇದೆ; ಅದು ಮಾನವನ ಜೀವನದ ವಿಕಾಸದ ಪ್ರತಿಯೊಂದು ಘಟ್ಟದಲ್ಲಿಯೂ ಇದೆ. ಆಧ್ಯಾತ್ಮ ವಿಜ್ಞಾನದಲ್ಲಿ ಪದಾರ್ಥಗಳ ಸತ್ಯತೆಯನ್ನು ತೋರಿಸಲು ಜನರು ಸಾಮಾನ್ಯವಾಗಿ ಈ ಪದವನ್ನು ಬಳಸುವರು. ಭೌತ ವಸ್ತುವಿನಿಂದ ದೂರವಾದ ಯಾವುದೇ ಪದಾರ್ಥವನ್ನು ಅರ್ಥಾತ್ ಭೌತಿಕತ್ವವು...